ಉತ್ತರ ಕನ್ನಡ

ಮುಖ್ಯಾಧ್ಯಾಪಕರ ಸಂಘದ ರಾಜ್ಯ ಉಪಾಧ್ಯಕ್ಷ ಹುದ್ದೆಯೇರಿದ ಕ್ರಿಯಾಶೀಲ ಶಿಕ್ಷಕ, ಯಶಸ್ವೀ ಸಂಘಟಕ ಲಂಬೋದರ ಹೆಗಡೆ

ಒಳ್ಳೆಯತನವೇ ಸತ್ಯ ಸೌಂದರ್ಯವೆಂದು ದೃಢವಾಗಿ ನಂಬಿರುವ ಅಧ್ಯಾಪಕನ ಬಾಳಿನಲ್ಲಿ ಆಲಸ್ಯವೆಂದೂ ಸುಳಿಯಲಾರದು. ಸದಾ ಉತ್ಸಾಹ ಶೀಲ ಕಾರ್ಯತತ್ಪರತೆಯ ಮೂಲಕ ವಿದ್ಯಾರ್ಥಿಗಳ ಬಾಳನ್ನು ಬೆಳಗಿಸುವಲ್ಲಿ ಇವರ ಮನಸ್ಸು ಜಾಗೃತವಾಗಿರುತ್ತದೆ. ಇಂತಹ ಜಾಗೃತ ಮನಸ್ಸಿನ ಸರದಾರ, ಸದಾ ಹೊಸ ಹೊಸ ಆಲೋಚನೆಗಳಿಗೆ, ಹೊಸತನಕ್ಕೆ ತನ್ನನ್ನು ತಾನು ತೆರೆದುಕೊಳ್ಳುವ ವಿಶಿಷ್ಟ ವ್ಯಕ್ತಿತ್ವ ಹೊಂದಿದವರು […]

ಒಡನಾಡಿ ವಿಶೇಷ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ -೧೪

‘ಹಾಂ… ಈಗ ಹೇಳು……ಆಲ್ವಾ ಮಾರಾಯಾ ……ಇಡೀ ಊರಲ್ಲಿ ಎಲ್ಲದೂ ಸುರು ಆಗದೆ. ಆದ್ರೆ ಸಾಲಿಗೆ ಮಾತ್ರ ಕೋರೋನಾ ಬಂದದೆ. ಮಕ್ಳ ಮಾತ್ರ ಸಾಲಿಗೆ ಹೋಗ್ವಾಂಗಿಲ್ಲ. ನಾಮ್ಮನಿ ಮಕ್ಳು ಪೂರಾ ಕೆಟ್ಟಿ ಕೆರು ಹಿಡ್ದಿ ಹೋಗಾರೆ. ನಾವಂತೂ ಕಲಿಲೇಲ. ನಮ್ಮಕ್ಳಾದ್ರು ಕಲಿಲಿ ಅಂದೆಳ್ದ್ರೆ ಈ ಕೋರೋನಾ ಬಂದಿ ಪೂರಾ ತೊಳ್ಪಟ್ನ […]

ಉತ್ತರ ಕನ್ನಡ

ನಮ್ ಕಥೆ… ನಮ್ ವ್ಯಥೆ… ಪಿ.ಆರ್. ನಾಯ್ಕರ ಲೇಖನ ಮಾಲೆ -೧೩

ಇಂವ ದೊಡ್ಡ ಸಾಯ್ಬ ಆಗನೇ. ನಂಗೆ ಬುದ್ದಿ ಹೇಳ್ತಾ. ಆಲ್ಲ, ನಾನು ಸಾಲಿಗೆ ಹೋಗ್ತೆ ಇಲ್ಲಾ ಬಿಡ್ತೆ, ನಾನು ಕಲಿತೆ ಇಲ್ಲಾ, ಕಲುದಿಲ್ಲ, ನಾನು ದಡ್ಡಾ ಆಗ್ಲಿ, ಇಲ್ಲ ಹುಸಾರಿ ಆಗ್ಲಿ.ಇಂವ ಯಾರು ಕೇಳುಕೆ ? ದೊಡ್ಡ ಕೊಚ್ಚಿನಾಬ. ನಾಮ್ಮ ಆಪ್ಪ, ಆಬ್ಬಿನೇ ಕೇಳುದಿಲ್ಲ, ಇಂವ ಯಾವ್ಲೆಕ ನಾಂಗೆ. […]

ಈ ಕ್ಷಣದ ಸುದ್ದಿ

ಪಣಸೋಲಿ ಅರಣ್ಯದಲ್ಲಿ ಹುಲಿ ಪ್ರತ್ಯಕ್ಷ : ಜಂಗಲ್ ಸಫಾರಿ ಪ್ರವಾಸಿಗರ ಹರ್ಷ…

ಜೋಯಿಡಾದ ಪಣಸೋಲಿ ಅರಣ್ಯ ಪ್ರದೇಶದಲ್ಲಿ ಜಂಗಲ್ ಸಫಾರಿ ನಡೆಸುತ್ತಿದ್ದ ಪ್ರವಾಸಿಗರಿಗೆ ಸೋಮವಾರ ಹುಲಿರಾಯ ಪ್ರತ್ಯಕ್ಷನಾಗಿದ್ದು, ಪ್ರವಾಸಿಗರು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಾಂಡೇಲಿಯಿಂದ ಕುಳಗಿ ಮಾರ್ಗವಾಗಿ ಪಣಸೋಲಿಗೆ ಸಾಗಿ ಅಲ್ಲಿಂದ ನಡೆಯಲ್ಪಡುವ ಜಂಗಲ್ ಸಫಾರಿಯ ಸಂದರ್ಭದಲ್ಲಿ ನವಿಲು, ಜಿಂಕೆ, ಕಾಡುಕೋಣದಂತಹ ಹಲವು ವನ್ಯಪ್ರಾಣಿಗಳು ಕಾಣ ಸಿಗುತ್ತವೆ. ಆಗಾಗ […]

ಈ ಕ್ಷಣದ ಸುದ್ದಿ

ಗೇರುಸೊಪ್ಪದ ಮಕ್ಕಳ ಸ್ನೇಹಿ ಶಿಕ್ಷಕನ ಮುಡಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ…

ಆಚಾರಕ್ಕೆ ಅರಸನಾಗಿ, ನೀತಿಗೆ ಪ್ರಭುವಾದ, ಸುಜ್ಞಾನಿಯಾದ ಶಿಕ್ಷಕ ಮಾತ್ರ ತನ್ನ ಸುತ್ತ ಸ್ವರ್ಗಸದೃಶ ವಾತಾವರಣ ನಿರ್ಮಿಸಬಲ್ಲ. ಅವರೇ ನಿಜವಾದ ಮಾನ್ಯತೆಗೆ, ಅಭಿನಂದನೆಗೆ ಅಹ೯ರು. ಯಾವುದೇ ಪ್ರಚಾರ ಪ್ರಸಿದ್ಧಿ ಬಯಸದ ಕಾಯಕಯೋಗಿಯಂತೆ ಕರ್ತವ್ಯವೇ ದೇವರೆಂದು ನಂಬಿ ಸದಾ ಮಕ್ಕಳ ಒಳಿತಿಗಾಗಿ ದುಡಿಯುವವರು ಗೇರುಸೊಪ್ಪೆ ಪ್ರೌಢಶಾಲೆ ಗಣಿತ ಶಿಕ್ಷಕ ಬಾಬು ಲಚ್ಮಯ್ಯ […]

ಉತ್ತರ ಕನ್ನಡ

ಕ್ರಿಯಾಶೀಲ ಶಿಕ್ಷಕ-ಸಿದ್ದಾಪುರದ ಗೋಪಾಲ ನಾಯ್ಕ

‘ಮನುಷ್ಯ ಸೋಮಾರಿ ಆಗಬಾರದು. ಬೃಹತ್ತಾದ ಕನಸನ್ನು ಕಾಣುತ್ತಾ, ಅದನ್ನು ಸಾಧಿಸುವುದರ ಕಡೆಗೆ ಹೆಜ್ಜೆ ಹಾಕಬೇಕು’ – ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರ ಮಾತನ್ನು ಸುದೀರ್ಘ ಮೂರು ದಶಕಗಳಿಗೂ ಹೆಚ್ಚು ಕಾಲದ ಸೇವಾವಧಿಯಲ್ಲಿ ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವವರು ಸಿದ್ದಾಪುರದ ಗೋಪಾಲ ಕೆರಿಯಪ್ಪ ನಾಯ್ಕರು. ತಂದೆ ದಿವಂಗತ ಕೆರಿಯಪ್ಪ ನಾಯ್ಕರು ಕಾಗೋಡು ಸತ್ಯಾಗ್ರಹದಲ್ಲಿ […]

ಒಡನಾಡಿ ವಿಶೇಷ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ -೧೨

‘ಯೆಂಕ್ಟೇಶ, ಆ ಕಾಡಿಮಾನಿ ಭಾರತಿ ಸುದ್ದಿ ಎಲ್ಲ ಕಾಡಿಗೂ ಗುಸು….ಗುಸು…. ಅಂತಾದೆ. ಮಂಜು ಮತ್ತು ಭಾರತಿ ಕೂಚೂ… ಕೂಚೂ…. ಲವ್ ಮಾಡಿರಂತೆ…. ಲವ್….ಲವೂ……ಇಬ್ಬರು ನಿನ್ನಾಗೆ ಮಾನಿ ಬಿಟ್ಟು ಹೋಗಾರಂತೆ…… ಪಾಪ ಅವರಪ್ಪ,ಆಬ್ಬೆ ಇಡೀ ಉರ್ತುಂಬ ಹುಡ್ಕದ್ರಂತೆ…. ನಿನ್ನೆ ರಾತ್ರಿ ಯಾರೂ ಉಣ್ದೆ ಹಾಂಗೆ ಮನಿಕಂಡ್ರಂತೆ….. ಹೈಸ್ಕೂಲ್ ಸಾಲಿಗೆ ಹೋದ […]