ಒಡನಾಡಿ ವಿಶೇಷ

ಶಿಕ್ಷಣ ಇಲಾಖೆಯಲ್ಲಿ ಹೆಜ್ಜೆ ಗುರುತು ಮೂಡಿಸಿದ ಹೊನ್ನಾವರದ ವಿ.ಆರ್.ನಾಯ್ಕ

ವ್ಯಕ್ತಿಯಲ್ಲಿ ಸುಪ್ತವಾಗಿರುವ ಜ್ಞಾನ ಸಂಪತ್ತನ್ನು ವ್ಯವಸ್ಥಿತವಾಗಿ ವಿಕಸಿಸುವಂತೆ ಮಾಡಿ, ಅಧ್ಯಯನಶೀಲ ಪ್ರವೃತ್ತಿಯನ್ನು ಪ್ರಚೋದಿಸಿ, ಸಮಾಜಮುಖಿ ಚಿಂತನೆಗಳನ್ನು ಬೆಳೆಸಿ, ಅವನಲ್ಲಿರುವ ಪ್ರತಿಭೆಗೆ ಸಾಣೆ ಹಿಡಿದು ಪ್ರಭಾವಿಸುವ ಉಪನ್ಯಾಸಕರಲ್ಲಿ ಕುಮಟಾದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ವಿ.ಆರ್. ನಾಯ್ಕರು ಒಬ್ಬರು. ರಾಜ್ಯ ರಾಷ್ಟ್ರಮಟ್ಟದ ಅನೇಕ ಸೆಮಿನಾರುಗಳಲ್ಲಿ ಭಾಗವಹಿಸಿ […]

ಒಡನಾಡಿ ವಿಶೇಷ

ಸೇವಾನಿವೃತ್ತಿಗೊಂಡ ಸಂಘಟನಾ ಚತುರ ಶಿಕ್ಷಕ ಮಂಕಿಪುರದ ಎನ್.ಎಸ್. ನಾಯ್ಕ

ಹರಿವ ನದಿಗೆ ಮೈಯೆಲ್ಲ ಕಾಲು, ಉರಿವ ಬೆಂಕಿಗೆ ಮೈಯೆಲ್ಲಾ ನಾಲಿಗೆ… ಎಂದು ವಚನಕಾರರು ಪ್ರಕೃತಿಯ ವಾಸ್ತವವನ್ನು ಕೆಲವು ಪದಗಳಲ್ಲಿ ಸೆರೆ ಹಿಡಿದಿದ್ದಾರೆ. ನೀರು ಮತ್ತು ಬೆಂಕಿಗೆ ಯಾವ ಬಗೆಯಿಂದಲೂ ಬಂಧವನ್ನು ಒದಗಿಸಲಾಗದು. ಬೆಂಕಿಯಿದ್ದಾಗ ನೀರು ಬಂದರೆ ಬೆಂಕಿ ಕಾಣದಾಗದು. ಇಲ್ಲಿ ಮುಖ್ಯವಾಗಿರುವುದು ನೀರು ಮತ್ತು ಬೆಂಕಿಗೆ ಇರುವ ಚಲನಶೀಲಗುಣ […]