ಫೀಚರ್

ಶಿರಸಿ ಮಾರಿಕಾಂಬಾ ದೇವಸ್ಥಾನದ ಕಾರ್ತಿಕೋತ್ಸವಕ್ಕೆ ಬನ್ನಿ…

ಶಿರಶಿ: ಶಕ್ತಿ ದೇವತೆ ಮಾರಿಕಾಂಬಾದೇವಸ್ಥಾನದ ಕಾರ್ತಿಕ ಉತ್ಸವವು ಡಿಸೆಂಬರ 29 ರಿಂದ ಜನವರಿ 1 ರವರೆಗೆ ನಡೆಯಲಿದೆ ಎಂದು ಮಾರಿಕಾಂಬಾ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ವೆಂಕಟೇಶ್ ನಾಯ್ಕ ತಿಳಿಸಿದ್ದಾರೆ. ಶನಿವಾರ ಈ ಬಗ್ಗೆ ಮಾಹಿತಿ ನೀಡಿರುವ ಅವರು ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಈ ವರ್ಷದ […]

ಈ ಕ್ಷಣದ ಸುದ್ದಿ

ಹಿರಿಯ ಸಾಹಿತಿ ಯಲ್ಲಾಪುರದ ನಾ.ಸು. ಭರತನಹಳ್ಳಿ ಇನ್ನಿಲ್ಲ

ಯಲ್ಲಾಪುರ: ಹಿರಿಯ ಸಾಹಿತಿ, ಅಂಕಣಕಾರ ಯಲ್ಲಾಪುರದ ನಾ.ಸು. ಭರತನಹಳ್ಳಿ ಶುಕ್ರವಾರ ಕೊನೆಯುಸೆರೆಳೆದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಪತ್ರಕರ್ತರಾಗಿ, ಅಂಕಣಕಾರರಾಗಿ, ಸಾಹಿತಿಯಾಗಿ, ರಂಗಭೂಮಿ ಕಲಾವಿದರಾಗಿ, ಪ್ರಕಾಶಕರಾಗಿ, ಸಮಾಜ ಸೇವಕರಾಗಿ ಬಹುಮುಖಿ ವ್ಯಕ್ತಿತ್ವ ಹೊಂದಿದ್ದ ನಾಸು ಭರತನಹಳ್ಳಿಯವರು ಆರು ದಶಕಗಳಿಗೂ ಹೆಚ್ಚು ಕಾಲ ಸಾಹಿತ್ಯ ಸೇವೆ ಮಾಡಿದ್ದರು. ನಾಸು ಎಂದೇ […]

ದಾಂಡೇಲಿ

ಎಮ್. ಹರಿದಾಸನ್ ಇನ್ನಿಲ್ಲ

ದಾಂಡೇಲಿ: ದಾಂಡೇಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಹಿರಿಯ ಅಧಿಕಾರಿ ಎಮ್. ಹರಿದಾಸನ್ (60) ಹೃದಯಾಘಾತದಿಂದ ಬುಧವಾರ ಕೊನೆಯುಸಿರೆಳೆದರು. ಮೂಲತಃ ಕೇರಳದವರಾಗಿರುವ ಹರಿದಾಸನ್ ಕಾಗದ ಕಂಪನಿಯಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ನಗರದ ಅಯ್ಯಪ್ಪ ಸೇವಾ ಸಮಿತಿಯ ಕಾರ್ಯದರ್ಶಿಯಾಗಿ ಪ್ರಾಮಾಣಿಕ ಸೇವೆ ನೀಡುತ್ತಿದ್ದರು. […]

ದಾಂಡೇಲಿ

ಬಸವರಾಜ ಕಣಸೋಗಿ ಇನ್ನಿಲ್ಲ

ದಾಂಡೇಲಿ: ನಗರದ ಕನ್ಯಾ ವಿದ್ಯಾಲಯದ ನಿವೃತ್ತ ಉಪನ್ಯಾಸಕ ಬಸವರಾಜ ಕಣಸೋಗಿ (61) ಹೃದಯಾಘಾತದಿಂದ ಬುಧವಾರ ಕೊನೆಯುಸಿರೆಳೆದರು. ಮೈಸೂರಿನಲ್ಲಿ ಮಗಳ ಮನೆಯಲ್ಲಿರುವಾಗ ನಸುಕಿನ ಜಾವ ಹೃದಯ ಸ್ಥಂಬನವಾಯಿತೆಂದು ತಿಳಿದು ಬಂದಿದೆ. ಕಣಸೋಗಿಯವರು ಖಾಸಗಿ ಶಾಲಾ ಉದ್ಯೋಗಿಯಾಗಿ, ಕೆಲಕಾಲ ಜೀವ ವಿಮಾ ನಿಗಮದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ಕನ್ಯಾ ವಿದ್ಯಾಲಯದ ಉಪನ್ಯಾಸಕರಾಗಿ […]

ಈ ಕ್ಷಣದ ಸುದ್ದಿ

ಇಂದಿನಿಂದ ರಾಜ್ಯದಲ್ಲಿ ಮತ್ತೆ ‌ ನೈಟ್ ಕರ್ಫ್ಯೂ ಜಾರಿ

ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಬೆಂಗಳೂರು: ರಾಜ್ಯದಲ್ಲಿಇಂದಿನಿಂದ ಹತ್ತು ದಿನಗಳ ಕಾಲ ನೈಟ್‌ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ಅವರು ಗೃಹ ಕಛೇರಿ ಕೃಷ್ಣಾದಲ್ಲಿ ಕೋವಿಡ್ ಸಾಂಕ್ರಾಮಿಕ ವನ್ನು‌ ಪರಿಣಾಮಕಾರಿಯಾಗಿ ತಡೆಗಟ್ಟುವ‌ ಸಂಬಂಧ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ನಂತರ […]

ಈ ಕ್ಷಣದ ಸುದ್ದಿ

ನೋಡ ಬನ್ನಿ ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅಂದ… ಚಂದವಾ…

ಸೃಜನಶೀಲ ಮನಸ್ಥಿತಿ, ಕ್ರಿಯಾಶೀಲ ಪ್ರವೃತ್ತಿ ,ಕರ್ತವ್ಯ ಬದ್ಧತೆಯಿರುವ ಶಿಕ್ಷಕರಿಂದ ಚೈತನ್ಯ, ನಲಿ-ಕಲಿ ಮಾದರಿ ಕೋಣೆಗಳು ಅತ್ಯಾಕರ್ಷಕವಾಗಿ ನಿರ್ಮಾಣಗೊಂಡು ಮಕ್ಕಳ, ಪಾಲಕರ ಮನಸ್ಸನ್ನು ಗೆದ್ದ ಅದೆಷ್ಟೋ ಶಿಕ್ಷಕರ ಬಗ್ಗೆ ನಾವು ಕೇಳಿದ್ದೇವೆ. ಅವರ ಕೆಲಸಗಳನ್ನು ಮೆಚ್ಚಿ ,ಹಾರೈಸಿ ಹುರಿದುಂಬಿಸಿದ್ದೇವೆ. ಆದರೆ ಸರಕಾರಿ ಕಚೇರಿಯನ್ನು ತನ್ನ ಕರ್ತವ್ಯ ನಿರ್ವಹಿಸುವ ದೇವಸ್ಥಾನವೆಂದೇ ಪರಿಭಾವಿಸಿ […]

ಈ ಕ್ಷಣದ ಸುದ್ದಿ

ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ನಾರಾಯಣ ನಾಯಕ

ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಯಲ್ಲಾಪುರದ ನಾರಾಯಣ ನಾಯಕ, ಹಿರೇಗುತ್ತಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಿರಸಿ ಶೈಕ್ಷಣಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಮಿತಿಯ ಪದಾಧಿಕಾರಿಗಳಿಗಾಗಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ನಾರಾಯಣ ನಾಯಕ […]

ಈ ಕ್ಷಣದ ಸುದ್ದಿ

ಹಳಿಯಾಳ-ದಾಂಡೇಲಿ ಶಿಕ್ಷಕರ ಚುನಾವಣೆ: ಸತೀಶ ನಾಯಕ, ಭಾವಿಕೇರಿ ತಂಡಕ್ಕೆ ಗೆಲುವು

ಹಳಿಯಾಳ: ಹಳಿಯಾಳ ಹಾಗೂ ದಾಂಡೇಲಿ ತಾಲೂಕುಗಳನ್ನೊಳಗೊಂಡ ಶಿಕ್ಷಕರ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಸತೀಶ ನಾಯಕ ಭಾವಿಕೇರಿ ನೇತೃತ್ವದ ತಂಡ 11 ಸದಸ್ಯರಲ್ಲಿ 9 ಸದಸ್ಯರನ್ನು ಗೆದ್ದುಕೊಳ್ಳುವ ಮೂಲಕ ಗಮನಾರ್ಹ ಜಯಬೇರಿ ಸಾಧಿಸಿದೆ. ಎರಡು ಬಾರಿ ಅಧ್ಯಕ್ಷರಾಗಿದ್ದ ಸತೀಷ ನಾಯಕರದ್ದು ಇದು ನಾಲ್ಕನೆಯ ಗೆಲುವಾಗಿದೆ.ತಾಲೂಕಿನಲ್ಲಿ ಒಟ್ಟೂ 553 ಶಿಕ್ಷಕರ ಮತಗಳಿತ್ತು. […]

ಈ ಕ್ಷಣದ ಸುದ್ದಿ

ಜೋಯಿಡಾ ಶಿಕ್ಷಕರ ಚುನಾವಣೆ: ಎಲ್ಲ ಸ್ಥಾನ ಗೆದ್ದುಕೊಂಡ ಯಶವಂತ ನಾಯ್ಕ ತಂಡ

ಜೋಯಿಡಾ: ಜೋಯಿಡಾ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಯಶವಂತ ನಾಯ್ಕ ನೇತೃತ್ವದ ತಂಡ ಎಲ್ಲಾ ಸ್ಥಾನಗಳನ್ನೂ ಗೆದ್ದುಕೊಳ್ಳುವ ಮೂಲಕ ಅಭೂತಪೂರ್ವ ಜಯ ಸಾಧಿಸಿದೆ. ಜೊಯಿಡಾ ತಾಲೂಕಿನಲ್ಲಿ ಒಟ್ಟೂ 242 ಶಿಕ್ಷಕ ಮತದಾರರಿದ್ದರು. ಅವರಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ 224 ಶಿಕ್ಷಕರು ಮತಚಲಾಯಿಸಿದ್ದರು. ಚಲಾವಣೆಯಾದ 242 ಮತಗಳಲ್ಲಿ […]

ಈ ಕ್ಷಣದ ಸುದ್ದಿ

ಆಯ್ಕೆಯಾದ ಎರಡು ವರ್ಷಗಳ ನಂತರ ಪ್ರಮಾಣ ವಚನ ಸ್ವೀಕರಿಸಿದ ದಾಂಡೇಲಿ ನಗಸಭಾ ಸದಸ್ಯರು

ದಾಂಡೇಲಿ: ಅಂತೂ ಇಂತೂ ದಾಂಡೇಲಿ ನಗರಸಭಾ ಸದಸ್ಯರು ಬರೋಬ್ಬರಿ ಎರಡು ವರ್ಷ ಮೂರು ತಿಂಗಳ ನಂತರ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಮಣ ವಚನ ಸ್ವೀಕರಿಸಿ ಅಧಿಕೃತವಾಗಿ ತಮ್ಮ ಹುದ್ದೆ ಅಲಂಕರಿಸಿದ್ದಾರೆ. ದಾಂಡೇಲಿ ನಗರಸಭೆಯ ಸಾಮಾನ್ಯ ಸಭೆ ನಗರಸಭಾ ಅಧ್ಯಕ್ಷೆ ಸರಸ್ವತಿ ರಜಪೂತರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಸಭೆಯ ಆರಂಭದಲ್ಲಿ […]