ಒಡನಾಡಿ ವಿಶೇಷ

ಹೆಣ್ಣು ಜಗದ ಕಣ್ಣು ದಿಟವೇ..!

ನೀನೆ ಜಗತ್ತೆಂದಿರಲ್ಲನೀನೆ ಸಂಪತ್ತೆಂದಿರಲ್ಲಅವೆಲ್ಲವೂಬಿರುಗಾಳಿಯ ಅಬ್ಬರಕೆಮಾನ‌, ಪ್ರಾಣಗುಂಟಹಾರಿಹೋದವಲ್ಲನಾಲಿಗೆ ಸೀಳಿ ನರವ ಕಿತ್ತುಬೆನ್ನ ತಿರುಚಿ ಸುಟ್ಟಿರಲ್ಲಹಾಡುಹಗಲೇ ಅಟ್ಟಹಾಸದ ಕುತ್ತುಭಾರತಾಂಬೆ ಬಂಜೆಯಾದ ಹೊತ್ತುಅಬಲೆ ಎನ್ನಲೇ, ಸಬಲೆ ಎನ್ನಲೇಹೆಣ್ಣಾದ ತಪ್ಪಿಗೆ ನೇಣಿಗೇರಲೇಜಗದ ಸರ್ವಸ್ವವೆಂಬ ಭ್ರಮೆಯಲ್ಲಿ ಬಾಳಲೇ….ಎಂಬ ಯಕ್ಷ ಪ್ರಶ್ನೆ..! ಆತ್ಮ ಸ್ಥೈರ್ಯ ಜಾಗೃತವಾಗಲು ಕಾಲ ಚಕ್ರದ ಚಲನೆ ತೀವ್ರಗೊಳ್ಳಬೇಕಿದೆ. ಮನದ ಸುಳಿಗಾಳಿಯು ಸೂಚಿಸುವ ಹಾಗೆ […]

ಈ ಕ್ಷಣದ ಸುದ್ದಿ

ದಾಂಡಿಯಾವೂ ಇಲ್ಲ: ದಾಂಡೇಲಪ್ಪ ಜಾತ್ರೆಯೂ ಇಲ್ಲ: ರಾಮಲೀಲಾ, ರಸಮಂಜರಿಯೂ ನಡೆಯುವುದಿಲ್ಲ..!

ದಾಂಡೇಲಿ: ಮಹಾಮಾರಿ ಕೊರೊನಾದ ಕರಿನೆರಳು ದಾಂಡೇಲಿ ದಸರಾದ ಮೇಲೂ ಬಿದ್ದಿದ್ದು, ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಾಂಡೇಲಿಯಲ್ಲಿ ದಸರಾದ ಸಡಗರವಾಗಿದ್ದ ದಾಂಡಿಯಾ( ಕೋಲಾಟ) ಹಾಗೂ ಇಲ್ಲಿಯ ಗ್ರಾಮದೇವರೇ ಆಗಿರುವ ಸತ್ಪುರುಷ ದಾಂಡೇಲಪ್ಪ ಜಾತ್ರೆ ನಡೆಯುವುದು ಬಹುತೇಕ ಅನಿಶ್ಚಿತವಾಗಿದೆ. ಪ್ರತೀ ವಿಜಯದಶಮಿಯಂದು ದಾಂಡೇಲಿಯಲ್ಲಿ ದಾಂಡೇಲಪ್ಪ ಜಾತ್ರೆಯನ್ನು ಅತೀ ವಿಜ್ರಂಬಣೆಯಿಂದ ಆಚರಿಸುತ್ತ ಬಂದಿರುವುದು […]