ಈ ಕ್ಷಣದ ಸುದ್ದಿ

ಬೆಂಗಳೂರು ವಾಹನದಲ್ಲಿ ಅಕ್ರಮ ಗೋವಾ ಸರಾಯಿ : ರಾಜಕೀಯ ಪ್ರಬಾವಕ್ಕೆ ಮಣಿದು ಚಾಲಕನನ್ನು ಬದಲಾಯಿಸಿ ಆರೋಪಿಗಳಿಗೆ ಸಹಕರಿಸಿದ ಅಬಕಾರಿ ಅಧಿಕಾರಿ…!

ಅನಮೋಡ: ಗೋವಾದಿಂದ ಅಕ್ರಮ ಮದ್ಯ ತುಂಬಿಕೊಂಡು ಕರ್ನಾಟಕದೆಡೆಗೆ ಬರುತ್ತಿದ್ದ ಬೆಂಗಳೂರಿನ ವಾಹನ ವಶಪಡಿಸಿಕೊಂಡ ಅನಮೋಡ ತನಿಖಾ ಠಾಣೆಯ ಅಬಕಾರಿ ಅಧಿಕಾರಿಗಳು, ಬೆಂಗಳೂರು ಸಾಹುಕಾರನಿಗೆ ಸಹಕರಿಸಲೋಸುಗ ಅಸಲಿ ಆರೋಪಿಗಳನ್ನು ಬಿಟ್ಟು, ವಾಹನ ಚಾಲಕನನ್ನೇ ಬದಲಾಯಿಸಿ ಪ್ರಕರಣ ದಾಖಲಿಸಿರುವ ಗೋಲಮಾಲ್ ಘಟನೆ ಬೆಳಕಿಗೆ ಬಂದಿದೆ. ಸೋಮವಾರ ಈ ಘಟನೆ ನಡೆದಿದೆ. ಬೆಂಗಳೂರಿನ […]

ಈ ಕ್ಷಣದ ಸುದ್ದಿ

ಪಣಸೋಲಿ ನಾಲಾದಿಂದ ಉಸುಕು ತೆಗೆದ ಪ್ರಕರಣ : ಅರಣ್ಯ ಸಿಬ್ಬಂದಿ ಮತ್ತು ಜನರ ನಡುವೆ ಮಾರಾಮಾರಿ

ಜೋಯಿಡಾ: ಮನೆಕಟ್ಟಲೆಂದು ನಾಲಾದ ಉಸುಕನ್ನು ತೆಗೆದು ಟ್ರ್ಯಾಕ್ಟರ್‌‌ನಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ತಡೆದ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳು ಹಾಗೂ ವ್ಯಕ್ತಿಗಳಿಬ್ಬರ ನಡುವೆ ಮಾರಾಮಮಾರಿ ನಡೆದ ಘಟನೆ ಜೋಯಿಡಾ ತಾಲೂಕಿನ ವಿರ್ನೋಲಿ ಅರಣ್ಯ ವಲಯದ ಪಣಸೋಲಿಯಲ್ಲಿ ಸೋಮವಾರ ನಡೆದಿದೆ. ಈ ಘಟನೆ ಸದ್ಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ದೂರು- ಪ್ರತಿದೂರು ಪ್ರಕರಣ […]

ಈ ಕ್ಷಣದ ಸುದ್ದಿ

ಬೊಮ್ನಳ್ಳಿ ಡ್ಯಾಂ ನಲ್ಲಿ ಬಿದ್ದು ಸಾವಿಗೀಡಾದ ಪ್ರಕರಣ: ಮೃತ ದೇಹ ಇಟ್ಟು ಪ್ರತಿಭಟನೆ: ಪರಿಹಾರದ ಭರವಸೆ

ದಾಂಡೇಲಿ: ತಾಲೂಕಿನ ಬೊಮ್ನಳ್ಳಿ ಆಣೆಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆ ಕಾರ್ಮಿಕನ ಮೃತದೇಹ ರವಿವಾರ ಮುಂಜಾನೆ ದೊರೆತಿದ್ದು, ನ್ಯಾಯಕ್ಕಾಗಿ ಒತ್ತಾಯಿಸಿ ಬೊಮ್ನಳ್ಳಿಯ ಗ್ರಾ.ಪಂ. ಮಾಜಿ ಸದಸ್ಯ ಹಿಮ್ರಾನ್ ಕೆ.ಎಮ್. ಅಬ್ದುಲ್ಲಾ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ದಲಿತ ಸಂಘಟನೆಗಳ ಮುಖಂಡರು ಮೃತ ದೇಹ ಇಟ್ಟು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು […]

ಈ ಕ್ಷಣದ ಸುದ್ದಿ

ಮೂರು ದಿನಗಳ ನಂತರ ಜಲಾಶಯದಲ್ಲಿ ತೇಲಿಬಂದ ಕಾರ್ಮಿಕನ ಶವ

ದಾಂಡೇಲಿ: ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಯತಪ್ಪಿ ಡ್ಯಾಂ ನಿಂದ ಕೆಳಗಡೆ ಬಿದ್ದ ಸ್ವಚ್ಚತಾ ಕಾರ್ಯ ನಿರ್ವಹಿಸುತ್ತಿದ್ದ ಬೊಮ್ನಳ್ಳಿಯ ಸುಭಾಶ ಬಸಪ್ಪ ಹರಿಜನ್ ಎಂಬ ಹಂಗಾಮಿ ಕಾರ್ಮಿಕನ ಮೃತ ದೇಹ ಘಟನೆ ನಡೆದ ಮೂರು ದಿನಗಳ ನಂತರ ರವಿವಾರ ಮುಂಜಾನೆ ಜಲಾಶಯದ ನೀರಿನಿಂದ ಮೇಲಕ್ಕೆ ತೇಲಿ ಬಂದಿದೆ. ಸೆಪ್ಟಂಬರ 25 […]

ಈ ಕ್ಷಣದ ಸುದ್ದಿ

ಲಿಂಗೈಖ್ಯರಾದ ಹಳಿಯಾಳದ ಆಧ್ಯಾತ್ಮ ಚಿಂತಕ ಎಮ್. ಎನ್. ತಳವಾರ : ಕೊರೊನಾಕ್ಕೆ ಪ್ರಾಣತೆತ್ತ ಶರಣ…

ಹಳಿಯಾಳ: ತಾಲೂಕಿನ ಆದ್ಯಾತ್ಮ ಚಿಂತಕರೆಂದೇ ಪರಿಚಿತರಾಗಿರುವ ಎಮ್.ಎನ್. ತಳವಾರವರು ಶನಿವಾರ ರಾತ್ರಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಲಿಂಗಖ್ಯರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೂಲತಹ ಧಾರವಾಡದ ಉಪ್ಪಿನ ಬೆಳಗಾವಿಯವರಾಗಿದ್ದ ಮಾರುತಿ ನಿಂಗಪ್ಪ ತಳವಾರವರು ತಮ್ಮ ವೃತ್ತಿ ಬದುಕಿಗಾಗಿ ಹಳಿಯಾಳಕ್ಕೆ ಬಂದು ಇಲ್ಲಿಯೇ ನೆಲೆ ಕಂಡುಕೊಂಡವರು. ವೃತ್ತಿಯಲ್ಲಿ ಅಭಿಯಂತರರಾಗಿದ್ದರೂ (ಸಣ್ಣ […]

ಈ ಕ್ಷಣದ ಸುದ್ದಿ

ಬೊಮ್ನಳ್ಳಿ ಡ್ಯಾಂನಿಂದ ಆಯತಪ್ಪಿ ಬಿದ್ದು ಮೃತಪಟ್ಟ ಹಂಗಾಮಿ ಕಾರ್ಮಿಕ !

ದಾಂಡೇಲಿ: ಬೊಮ್ನಳ್ಳಿ ಡ್ಯಾಂನಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸುತ್ತಿದ್ದ ಹಂಗಾಮಿ ಕಾರ್ಮಿಕನೋರ್ವ ಡ್ಯಾಂನಿಂದ ಆಯತಪ್ಪಿ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಬೊಮ್ನಳ್ಳಿಯ ಸುಭಾಷ ಬಸಪ್ಪ ಹರಿಜನ್ (35) ಎಂಬಾತನೇ ಈ ದುರಂತಕ್ಕೊಳಗಾಗಿರುವ ದುರ್ದೈವಿಯಾಗಿದ್ದು, ಈ ಬಗ್ಗೆ ಅವರ ಸಹೋದರ ರಮೇಶ ಹರಿಜನ್‍ರವರು ಮುಂಜಾವುಗೆ ಮಾಹಿತಿ ನೀಡಿದ್ದಾರೆ. ಶುಕ್ರವಾರ ಮದ್ಯಾಹ್ನದ ಸುಮಾರಿಗೆ […]

ಈ ಕ್ಷಣದ ಸುದ್ದಿ

ಮಾಸ್ಕ್ ಧರಿಸದ ಕಾರಣ… ನಾಲ್ಕು ಲಕ್ಷ ರು. ದಂಡ ಭರಣ…

ಕಾರವಾರ : ಕೊರೊನಾ ನಿಯಂತ್ರಣಕ್ಕಾಗಿ ಸರಕಾರ ಹಾಗೂ ಅರೋಗ್ಯ ಇಲಾಖೆಯ ನಿಯಮಾವಳಿಯಂತೆ ಮಾಸ್ಕ ಧರಿಸಿಲ್ಲ ಎಂಬ ಕಾರಣಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ಡೌನ್ ನಿಂದ ಈವರೆಗೆ ಸರಿ ಸುಮಾರು ನಾಲ್ಕು ಲಕ್ಷ ರು. ದಂಡ ಸಂಗ್ರಹವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲೆಲ್ಲಿ ಎಸ್ಟೆಷ್ಟು ನೋಡಿ… ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ […]

Uncategorized

ಭಗತ್ ಸಿಂಗ್ ಸ್ಮರಣಾರ್ಥ ಸೆ. 28ರಂದು ರಕ್ತದಾನ ಶಿಬಿರ

ಭಗತ್ ಸಿಂಗ್ ಯುವ ಬಳಗ, ರೋಟರಿ ಮತ್ತು ಲಯನ್ಸ್ ಕ್ಲಬ್, ರಾಜ್ಯ ಸರಕಾರಿ ನೌಕರರ ಸಂಘ, ಬಂಗೂರನಗರ ಪದವಿ ಕಾಲೇಜಿನ NSS ಘಟಕ ಹಾಗೂ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತ ಭಂಡಾರದ ಸಂಯುಕ್ತ ಆಶ್ರಯದಲ್ಲಿ ಸೆಪ್ಟಂಬರ್ 28 ರಂದು ದಾಂಡೇಲಿಯ ವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಹುತಾತ್ಮ ಭಗತ್ ಸಿಂಗ್ 123 […]

ಈ ಕ್ಷಣದ ಸುದ್ದಿ

ಗಾನ ಗಾರುಡಿಗ ಎಸ್.ಪಿ.ಬಿ. ಇನ್ನಿಲ್ಲ

ಬಹುಭಾಷಾ ಗಾಯಕ, ಸಿನಿ ಲೋಕದ ಗಾನ ತಾರೆ, ಗಾನ ಗಾರುಡಿಗ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಈವರು ಅಗಸ್ಟ 5 ರಿಂದ ಚನೈನ ಎಮ್.ಜಿ.ಎಮ್. ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಬಾಲು ಚೇತರಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗಿತ್ತು. ಶುಕ್ರವಾರ ಮದ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಗಾಯನ ರಂಗದಲ್ಲಿ […]

ಈ ಕ್ಷಣದ ಸುದ್ದಿ

ದಾಂಡೇಲಿಯ ಉದ್ಯಮಿ ರಿಯಾಜ ಅಹ್ಮದ್ ಕಿತ್ತೂರ್ ಇನ್ನಿಲ್ಲ

ದಾಂಡೇಲಿಯ ಯಶಸ್ವೀ ಉದ್ಯಮಿ, ಕಿತ್ತೂರ್ ಟ್ರಾನ್ಸಪೋರ್ಟನ ಮಾಲಕ, ಸಮಾಜ ಸೇವಕ ರಿಯಾಜ ಅಹ್ಮದ್ ಕಿತ್ತೂರ್ ಅವರು ಶನಿವಾರ ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ದಾಂಡೇಲಿ ನಗರಸಭೆಯ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಯಾಸ್ಮಿನ್ ಕಿತ್ತೂರ ಆವರ ಪತಿಯಾಗಿರುವ ಇವರು ನಗರದಲ್ಲಿ ತಮ್ಮದೇ ಆದ ಟ್ರಾನ್ಸಪೋರ್ಟ ಉದ್ಯಮ ಹಾಗೂ ಇನ್ನಿತರೆ ಉದ್ಯಮಗಳನ್ನು […]