ಒಡನಾಡಿ ವಿಶೇಷ

ಕರದೊಳಗೆ ಮೆಹಂದಿ ಕಲೆಯರಳಿಸುವ ಪಝಿಲತ್ ಶೇಖ್

ಮೆಹಂದಿಯ ಮೋಹ ಯಾವ ಹೆಣ್ಣಿಗಿಲ್ಲ ಹೇಳಿ. ಮದುವೆ ಸೇರಿದಂತೆ ಇಂದಿನ ಭಾಗಶಹ ಕಾರ್ಯಕ್ರಮಗಳಲ್ಲಿ ಈ ಮದರಂಗಿ ಕೂಡಾ ಒಂದು ಭಾಗವಾಗಿ ಬಿಟ್ಟಿದೆ. ಈಗೀಗ ಮೆಹಂದಿ ಹಚ್ಚುವ ಕಾರ್ಯಕ್ರಮವೇ ಕೆಲ ಮದುವೆ ಮನೆಗಳ ಒಂದು ದಿನದ ಸಂಭ್ರಮದ ಕಾರ್ಯಕ್ರಮವಾಗಿ ಬಿಡುತ್ತಿದೆ. ತಮ್ಮ ಕೈಗಳ ಮೇಲೆ ಮದರಂಗಿಯ ಅಂದ ನೋಡಿಕೊಳ್ಳುವುದು ಜೊತೆಗೆ […]

ಫೀಚರ್

ಸರಕಾರದ ಜನವಿರೋಧಿ ನೀತಿಗಳ ವಿರುದ್ದ ದಾಂಡೇಲಿ ಕಾಂಗ್ರೆಸ್ ಪ್ರತಿಭಟನೆ

ದಾಂಡೇಲಿ: ಭೂ ಸುಧಾರಣೆ ಕಾಯಿದೆ, ಎ.ಪಿ.ಎಂ.ಸಿ. ಕಾಯಿದೆ, ಕಾರ್ಮಿಕ ಕಾಯಿದೆಗಳ ತಿದ್ದುಪಡಿ ವಿರೋಧಿಸಿ ಕೊರೊನಾ ಬ್ರಷ್ಠಾಚಾರ ಹಾಗೂ ನೆರೆ ಪರಿಸ್ಥಿತಿಯಲ್ಲಿ ನಿರ್ವಹಣೆಯ ವೈಫಲ್ಯ ಸೇರಿದಂತೆ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತೀಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ […]

ಈ ಕ್ಷಣದ ಸುದ್ದಿ

ನಿವೃತ್ತ ACF ಮುನವಳ್ಳಿ ಇನ್ನಿಲ್ಲ… ದಾಂಡೇಲಿಯಲ್ಲಿ ಕೊರೊನಾಕ್ಕೆ ಮತ್ತೊಂದು ಬಲಿ…!

ದಾಂಡೇಲಿಯ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸಮಾಜ ಸೇವಕ ವೈ.ಎನ್. ಮುನವಳ್ಳಿ (62) ಯವರು ಕೊನೆಯುಸಿರೆಳೆದರೆಂದು ತಿಳಿಸಲು ವಿಷಾಧವೆನಿಸುತ್ತದೆ. ಕೆಲದಿನಗಳ ಹಿಂದೆ ಕೊರೊನಾ ಪಾಸಿಟಿವ್ ಬಂದು ದಾಂಡೇಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಉಸಿರಾಟದ ತೊಂದರೆಯ ಕಾರಣಕ್ಕೆ ಕಾರವಾರದ ಕ್ರಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕಳೆದೆರಡು ದಿನಗಳಿಂದ ಚೇತರಿಕೆಯಲ್ಲುದ್ದರು. […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ… ವೈದ್ಯರಿಗೂ, ಪೊಲೀಸರಿಗೂ ಸೋಂಕು…

ಅದ್ಯಾಕೋ ಗೊತ್ತಿಲ್ಲ, ದಾಂಡೇಲಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದೇ ನಿತ್ಯ ಎರಡಂಕಿಯಲ್ಲಿಯೇ ಹೆಚ್ಚಳವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಗುರುವಾರ ನಗರದಲ್ಲಿ ಮತ್ತೆ 25 ಜನರಲ್ಲಿ ಸೋಂಕು ದೃಢವಾಗಿದೆ. ಇದನ್ನೂ ಸೇರಿ ಒಟ್ಟೂ ಸೋಂಕಿತರ ಸಂಖ್ಯೆ 725 ಕ್ಕೆ ಏರಿಕೆಯಾಗಿದೆ. ಗುರುವಾರ ಬೈಲಪಾರ , ಟೌನ್ ಶಿಪ್, ಅಜಾದನಗರ, ಮಾರುತಿನಗರ, ಕೋಗಿಲಬನ, ಹಳೆದಾಂಡೇಲಿ, […]