ಫೀಚರ್

ದಾಂಡೇಲಿಯಲ್ಲಿ ರವಿವಾರ 13 ನ ಜನರಲ್ಲಿ ಕೊರೊನಾ ಸೋಂಕು…

ದಾಂಡೇಲಿಯಲ್ಲಿ ರವಿವಾರ ಮತ್ತೆ 13 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಕೆಲ ದಿನಗಳಿಂದ ಕೊರೊನಾ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ರವಿವಾರದ ವರೆಗೆ ಒಟ್ಟೂ 885 ಜನರಲ್ಲಿ ಪಾಸಿಟಿವ ಕಾಣಿಸಿಕೊಂಡಿದೆ. ಶನಿವಾರ 26 ಜನರು ಗುಣಮುಕರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಇಲ್ಲಿವರೆಗೆ 693 ಜನರು ಗುಣಮುಖರಾಗಿದ್ದಾರೆ.

ದಾಂಡೇಲಿ

ದಾಂಡೇಲಿಯಲ್ಲಿ ಶನಿವಾರ 13 ಪಾಸಿಟಿವ್…

ದಾಂಡೇಲಿಯಲ್ಲಿ ಶನಿವಾರ 13 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇಲ್ಲಿಯವರೆಗೆ 872 ಜನರಲ್ಲಿ ಪಾಸಿಟಿವ್ ಬಂದಿದ್ದು 677 ಜನರು ಗುಣಮುಖರಾಗಿದ್ದಾರೆ. 168 ಜನರು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ದಾಂಡೇಲಿಯೊಂದರಲ್ಲೇ ಕೊರೊನಾಕ್ಕೆ 11 ಜನರು ಬಲಿಯಾಗಿದ್ದಾರೆ.

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ಮತ್ತೋರ್ವ ಕೊರೊನಾಕ್ಕೆ ಬಲಿ: ಶುಕ್ರವಾರ …

ದಾಂಡೇಲಿಯಲ್ಲಿ ಶುಕ್ರವಾರ 9 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಅವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ದಾಂಡೇಲಿಯಲ್ಲಿ ಇಲ್ಲಿವರೆಗೆ 859 ಪ್ರಕರಣಗಳು ದಾಖಲಾಗಿವೆ. ಗುರುವಾರ 19 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಗುರುವಾರ ಕಾರವಾರದಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ದಾಂಡೇಲಿಯ ವ್ಯಕ್ತಿಯೋರ್ವ ಮೃತ ಪಟ್ಟಿದ್ದಾರೆ. ಇಲ್ಲಿಯ ವರೆಗೆ 10 […]

ಫೀಚರ್

ದಾಂಡೇಲಿಯಲ್ಲಿ ಗುರುವಾರ ಮತ್ತೆ 21

ದಾಂಡೇಲಿಯಲ್ಲಿ ಗುರುವಾರ ಮತ್ತೆ 21 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಬುಧವಾರ 30 ಪ್ರಕರಣ ದಾಖಲಾಗಿತ್ತು. ಇಲ್ಲಿಯವರೆಗೆ 850 ಪ್ರಕರಣಗಳಾಗಿದೆ. ಬುಧವಾರ 21 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಫೀಚರ್

ದಾಂಡೇಲಿಯಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ…! ಮಂಗಳವಾರ…

ಕಳೆದೆರಡು ತಿಂಗಳಿಂದ ದಾಂಡೇಲಿಯಲ್ಲಿ ಹೆಚ್ಚುತ್ತಿದ್ದ ಕೊರೊನಾ ಕಳೆದೆರಡು ದಿನಗಳಿಂದ ಒಂದಿಷ್ಟು ನಿಯಂತ್ರಣಕ್ಕೆ ಬಂದಿತ್ತಾದರೂ ಮಂಗಳವಾರ ಮತ್ತೆ ಏರಿಕೆಯಾಗಿದೆ. ಮಂಗಳವಾರ ದಾಂಡೇಲಿಯಲ್ಲಿ 25 ಜನರಲ್ಲಿ ಪಾಸಿಟಿವ್ ಬಂದಿದೆ. ಈವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ಸೋಮವಾರ 22 ಜನರು ಗುಣಮಯಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ ಒಟ್ಟೂ 794 ಪ್ರಕರಣಗಳು […]

ವರ್ತಮಾನ

ದಾಂಡೇಲಿಯಲ್ಲಿ ಸೋಮವಾರ ಏಳು ಪ್ರಕರಣ

ದಾಂಡೇಲಿಯಲ್ಲಿ ಸೋಮವಾರ ಏಳು ಜನರಲ್ಲಿ ಸೋಂಕು ದೃಢವಾಗಿದೆ. ಸೋಂಕಿತರನ್ನೂ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ಸೋಮವಾರ ಸೋಂಕಿತರ ಸಂಖ್ಯೆ ಸ್ವಲ್ಪ ಕಡಿಮೆಯೆನಿಸಿದರೂ ಹೆಚ್ಚುತ್ತಿರುವ ಒಟ್ಟೂ ಸಂಖ್ಯೆ ಆತಂಕ ಕಾರಿಯಾಗಿದೆ. ರವಿವಾರ ಗುಣಮುಖರಾದ 10 ಜನರನ್ನು ಬಿಡುಗಡೆ ಮಾಡಲಾಗಿದೆ.

ಫೀಚರ್

ದಾಂಡೇಲಿಯಲ್ಲಿ ರವಿವಾರ ಮತ್ತೆ 16 ಕೊರೊನಾ ಪ್ರಕರಣ

ದಾಂಡೇಲಿಯಲ್ಲಿ ಶನಿವಾರ ತುಸು ಸಮಾಧಾನ ತಂದಿದ್ದ ಕೊರೊನಾ ರವಿವಾರ ಮತ್ತೆ 16 ಪ್ರಕರಣಗಳಾಗುವ ಮೂಲಕ ಏರಿಕೆಯಾಗಿದೆ. ಕೊರೊನಾ ಇದಿಗ ನಗರದಿಂದಾಚೆ ತಾಲೂಕಿನ ಬೊಮ್ನಳ್ಳಿಯವರೆಗೂ ವ್ಯಾಪಿಸಿದೆ. ಗಾಂಧಿನಗರ, ಕೋಗೊಲಬನ, ಕಾಗದ ಕಂಪನಿ ಸೇರಿದಂತೆ ಹಲವೆಡೆಯ ಜನರು ಸೋಂಕಿಗೊಳಗಾಗಿದ್ದಾರೆ. ಶನಿವಾರ ಗುಣಮುಖರಾದ 12 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರವಗೆ ಒಟ್ಟೂ […]

ಒಡನಾಡಿ ವಿಶೇಷ

ನಿಮ್ಮ ಮನೆಗೂ ಬಂದಿರುವನೇ….? ಶಿವಲೀಲಾ ಹುಣಸಗಿಯವರ ಲಹರಿ…

ಅಮ್ಮಾ…ಅಮ್ಮಾ..ಎಂದು ಹಸುಗೂಸೊಂದು ನನ್ನ ಸೀರೆ ಎಳೆಯುತ್ತಿರುವಾಗ ಕರುಳು ಚುರ್ ಆಗಿ ಅಯ್ಯೋ ಪುಟ್ಟಾ ನೋಡಲಿಲ್ಲ ಕಣೋ..ಎಂದು ಕಣ್ಣರಳಿಸಿ ನೋಡಿದರೆ ನನಗೆ ನಂಬಲು‌ ಆಗದಂತ ಅನುಭವ. ಆ ಮುದ್ದು ಬಾಲಕ ಸಾಕ್ಷಾತ್ ಬಾಲ ಗಣೇಶ… ಬಾರೋ ಕಂದಾ ನಿನ್ನ ಆಗಮನವನ್ನು ನಿರೀಕ್ಷಿಸಿದ್ದೆ. ತುಂಬಾ ಬಳಲಿರುವೆ. ಬಾ… ಎಂದು ಎತ್ತುಕೊಂಡು ಅಡಿಗೆ […]

ಒಡನಾಡಿ ವಿಶೇಷ

ಗಣೇಶನ ಹಬ್ಬಕ್ಕೆ ತುಸು ನೆಮ್ಮದಿಯ ಸುದ್ದಿ ಕೊಟ್ಟ ಕೊರೊನಾ…

ಆತ್ಮೀಯ ಓದುಗ ಬಳಗಕ್ಕೆ ಗಣೇಶ ಚತುರ್ಥಿಯ ಶುಭಾಶಯಗಳು… ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಕೊರೊನಾ ಗಣೇಶನ ಹಬ್ಬಕ್ಕೆ ತುಸು ನೆಮ್ಮದಿಯ ಸುದ್ದಿ ಕೊಟ್ಟಿದೆ. ಶನಿವಾರದಂದು ಬೈಲಪಾರ, ಅಂಬೇವಾಡಿ, ಟೌನ್ ಶಿಪ್ ನ ಕೇವಲ ಮೂರು ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು ಈವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. […]

ಈ ಕ್ಷಣದ ಸುದ್ದಿ

ಹಳಿಯಾಳದ ಶ್ರೀಕಾಂತ ಹೂಲಿ ಇನ್ನಿಲ್ಲ

ಹಳಿಯಾಳ ಪುರಸಭೆಯ ಮಾಜಿ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರೂ ಆಗಿದ್ದ ಶ್ರೀಕಾಂತ ಹೂಲಿ (73)ಯವರು ದೈವಾಧಿನರಾದರು. ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ಇವರು ರಾಜಕೀಯ ಅನುಭವಿಗಳಾಗಿದ್ದರು. ರೈತರ ಸೇವಾ ಸಹಕಾರಿ ಸಂಘ, ಮಾರ್ಕೆಟಿಂಗ್ ಸೊಸೈಟಿಯ ನಿರ್ದೇಶಕರಾಗಿ, ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ, ಹಳಿಯಾಳ ಮಹಾಗಣಪತಿ ದೇವಸ್ಥಾನ, […]