ಒಡನಾಡಿ ವಿಶೇಷ

ಕೊರೊನಾ ಸೋಂಕಿಗೊಳಗಾಗಿ ಗುಣಮುಖರಾದ ನ್ಯಾಯವಾದಿ ಎಚ್.ಎಸ್.‌ ಕುಲಕರ್ಣಿಯವರು ಏನಂತಾರೆ…!!

“ಕೊರೊನಾ ಸೋಂಕು, ಪಾಸಿಟಿವ್ ಪ್ರಕರಣ, ಪಿಪಿಟಿ ಕಿಟ್ ಎನ್ನುತ್ತ ಜನರನ್ನು ಇದ್ದಕ್ಕಿಂತ ಹೆಚ್ಚಾಗಿ ಭಯಭೀತಗೊಳಿಸಲಾಗುತ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ಅಪಾಯವೊಂದನ್ನು ಬಿಟ್ಟರೆ ಕೊರೊನಾ ಅಷ್ಟೊಂದು ಭೀಕರವಾಗಿಲ್ಲ. ಕೊರೊನಾ ಪಾಸಿಟಿವ್ ಬಂದಿದೆ ಎಂದು ಯಾರೂ ಕೂಡಾ ದೃತಿಗೆಡಬೇಕಾಗಿಲ್ಲ. ಇದೊಂದು ವಾಸಿಯಾಗಬಲ್ಲಂತಹ ಕಾಯಿಲೆಯಾಗಿದೆ…”ಹೀಗೆಂದವರು ಯಾರೋ ವೈದ್ಯರೋ, ಅಥವಾ ತಜ್ಞರೋ ಅಲ್ಲ. ಇದು […]

ವರ್ತಮಾನ

ಬೆಂಗಳೂರು ಕಾಲೇಜಿಗೆ ದಾಂಡೇಲಿಯ ದಿಗ್ವಿಜಯ ಪ್ರಥಮ

ಬೆಂಗಳೂರಿನ ಶ್ರೀ ಚೈತನ್ಯ ನೀಟ್ ಕ್ಯಾಪಸ್ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ದಾಂಡೇಲಿಯ ದಿಗ್ವಿಜಯಸಿಂಹ ಘೋರ್ಪಡೆ ಪಿ.ಯು.ಸಿ. ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ 579 ಅಂಕಗಳೊಂದಿಗೆ ಶೇ. 96.5ರಷ್ಟು ಸಾಧನೆ ಮಾಡಿ ಕಾಲೇಜಿಗೆ ಪ್ರಥಮ ಸ್ಥಾನ ಬಂದಿರುತ್ತಾನೆ. ಈತ ಈ ಶಾಲೆಯಲ್ಲಿ ಆರನೇ ತರಗತಿಯಿಂದಲೇ ಪ್ರಥಮ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ವಾಲೆಂಟರಿ ಲಾಕ್ ಡೌನ್ : ಪೌರಾಯುಕ್ತರ ಪ್ರಕಟಣೆಯಲ್ಲೇನಿದೆ ನೋಡಿ…!

ದಾಂಡೇಲಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ನಗರಸಭಾ ಸದಸ್ಯರು ಹಾಗೂ ರಾಜಕೀಯ ಪಕ್ಷಗಳ ಮನವಿಯಂತೆ ವಾಲೆಂಟರಿ ಲಾಕ್ ಡೌನ್ ಮಾಡಲು ನಿರ್ದರಿಸಲಾಗಿದ್ದು, ಅದಕ್ಕೆ ಸಂಬಂದಿಸಿ ನಗರ ಸಭೆ ಪೌರಾಯುಕ್ತರು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ…. ಅದರಲ್ಲೇನಿದೆ ನೋಡಿ… ಲಾಕ್ ಡೌನ್ ಸಂದರ್ಭದಲ್ಲಿ ಏನೇನು ಸಿಗುತ್ತೆ… ? ಏನೇನು ಸಿಗೋದಿಲ್ಲ…? […]

ದಾಂಡೇಲಿ

ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ : ದಾಂಡೇಲಿಯಲ್ಲಿಯೇ ‘ಕೋವಿಡ್ ಕೇರ್ ಸೆಂಟರ್’ ಆರಂಭ

ದಾಂಡೇಲಿ: ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯಿಂದಾಗಿ ದಾಂಡೇಲಿಯಲ್ಲಿಯೇ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದ್ದು, ಇದು ಕೇವಲ ಮೂರು ದಿನಗಳಲ್ಲಿ ಸಕಲ ವ್ಯವಸ್ಥೆಗಳೊಂದಿಗೆ ಸಿದ್ದವಾಗಿರುವುದು ವಿಶೇಷವಾಗಿದೆ. ನಗರದಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ಸಮೀಪಿಸುತ್ತಿದೆ. ಆರಂಭದಲ್ಲಿ ದಾಂಡೇಲಿಯ ಸೋಂಕಿತರನ್ನು ಕಾರವಾರ ಕ್ರಿಮ್ಸ್‍ಗೆ ಸಾಗಿಸಲಾಗುತ್ತಿತ್ತು. ಕಳೆದವಾರದಿಂದ ಹಳಿಯಾಳ ಕೋವಿಡ್ ಕೇರ್ […]

ಫೀಚರ್

ತಾಲೂಕಾಗಿ ಮೂರು ವರ್ಷವಾದರೂ ಹಳಿಯಾಳದಲ್ಲೇ ಸೇರಿಕೊಂಡಿರುವ ದಾಂಡೇಲಿ: ಕೊರೊನಾ ಹೆಲ್ತ್ ಬುಲೆಟಿನ್‍ನಲ್ಲಿಯೂ ಇದೇ ಆವಾಂತರ

ದಾಂಡೇಲಿ ತಾಲೂಕೆಂದು ಘೋಷಣೆಯಾಗಿ ಮೂರು ವರ್ಷಗಳೆ ಕಳೆದು ಹೋಗಿದ್ದರೂ ಕೆಲ ಸರಕಾರಿ ಕಡತ ಹಾಗೂ ಕಾರ್ಯಕ್ರಮಗಳಲ್ಲಿ ದಾಂಡೇಲಿ ಈಗಲೂ ಹಳಿಯಾಳದೊಳಗೇ ಸೇರಿಕೊಳ್ಳುತ್ತಿರುವುದು ವಿಪರ್ಯಾಸವೆನಿಸುತ್ತಿದೆ. 2017ರ ಮಾರ್ಚ 15ರಂದು ನಡೆದ ನಡೆದ ರಾಜ್ಯ ಬಜೆಟ್ ಅಧಿವೇಶನದಲ್ಲಿ ದಾಂಡೇಲಿ ನೂತನ ತಾಲೂಕಾಗಿ ಘೋಷಣೆಯಾಗಿತ್ತು. ಅಂದರೆ ಇಲ್ಲಿಗೆ ಸರಿಯಾಗಿ ಮೂರು ವರ್ಷ ಮೂರು […]

ಪರಿ‍ಚಯ

ಪತಂಜಲಿಗೆ ಬಂದಿದೆ ಕೊರೊನಾ ‘ಯೋಗ’

ಹಿಂದೆಲ್ಲಾ ಪತಂಜಲಿ ಔಷಧಿಗಳೆಂದರೆ ಅಷ್ಟಕಷ್ಟೇ ಆಗಿತ್ತು. ಅದನ್ನು ಬಳಸುವವರು ಸೀಮಿತವಾಗಿದ್ದರು. ಕೆಲವರು ಪತಂಜಲಿ ಎಂದರೆ ಮೂಗು ಮುರಿಯುತ್ತಿದ್ದರು. ಒಂದು ನಗರದಲ್ಲಿ ಒಂದೋ ಎರಡೋ ಪತಂಜಲಿ ಮಳಿಗೆಗಳಿದ್ದರೂ ವ್ಯಾಪಾರ ಅಷ್ಟಕಷ್ಟೆ ಆಗಿತ್ತು. ಆದರೆ ಈಗ ಹಾಗಿಲ್ಲ. ಕೊರೊನಾ ಕಾರಣಕ್ಕೆ ಜನ ಅದ್ಯಾಕೋ ಪತಂಜಲಿ ಹಾಗೂ ಮನೆ ಔಷಧಿಯತ್ತ ಹೆಚ್ಚಿನ ಆಸಕ್ತಿ […]

ಒಡನಾಡಿ ವಿಶೇಷ

ಪೇಪರ್ ಹುಡುಗನ ಸೈಕಲ್ ಮೇಲಿನ ಸ್ಪೀಕರ್ ಮೋಹ

ಒಬೊಬ್ಬರಲ್ಲಿ ಒಂದೊಂದು ರೀತಿಯ ಹವ್ಯಾಸ. ಬಗೆ ಬಗೆಯ ಆಸಕ್ತಿ. ಅದರಲ್ಲಿಯೇ ಅವರು ಸುಖ ಕಾಣುತ್ತಾರೆ. ಈತನನ್ನು ನೋಡಿ. ಈತ ನಿತ್ಯ ಮನೆ ಮನೆಗೆ ಪೇಪರ್ ಹಾಕುವ ಹುಡುಗ. ಹೆಸರು ಆಶಿಶ್ ಅಜಿತ್ ಬಸಲಿಂಗೋಳ. ದಾಂಡೇಲಿಯ ಗಾಂಧೀನಗರದ ನಿವಾಸಿ. ಓದಿನಲ್ಲೇನೂ ಹಿಂದೆ ಇಲ್ಲ. ಸದ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ. […]

ಒಡನಾಡಿ ವಿಶೇಷ

ಬಳಪದಲ್ಲಿ ಹೊಳಪು ಮೂಡಿಸುವ ಕಲಾವಿದ ಸಂತೋಷ ರಾಣೆ

ಭಾವನೆ ಅಥವಾ ಅರಿವಿನ ಮೇಲೆ ಪರಿಣಾಮವಾಗುವ ಹಾಗೆ ಬಣ್ಣ ಅಥವಾ ರೇಖೆಗಳಿಂದ ಜೋಡಿಸಲಾದ ಅಂಶಗಳ ರೂಪವೇ ಕಲೆ ಎನ್ನುತ್ತಾರೆ. ಇದು ಸಂಗೀತ, ಸಾಹಿತ್ಯ, ಸಿನಿಮಾ, ಪೋಟೋಗ್ರಾಫಿ, ಶಿಲ್ಪಕಲೆ ಅಷ್ಟೇ ಅಲ್ಲ ವರ್ಣಚಿತ್ರಕಲೆ (ಪೇಂಟಿಂಗ್) ಗಳ ಮೂಲಕ ಅಭಿವೈಕ್ತಿಸಬಹುದಾಗಿದೆ. ಕಲೆಯಲ್ಲಿ ಕಲಾವಿದ ತನ್ನ ಉದ್ದೇಶಗಳನ್ನು ಸ್ಪಷ್ಟವಾಗಿ ಚಿತ್ರಿಸಿರುತ್ತಾನೆ. ಕಲೆಗಳಲ್ಲಿ ಸೂಕ್ಷ್ಮವಾದ […]

ಈ ಕ್ಷಣದ ಸುದ್ದಿ

ಶುಕ್ರವಾರ ದಾಂಡೇಲಿಯಲ್ಲಿ ಎಷ್ಟು ಪಾಸಿಟಿವ್‌ ಪ್ರಕರಣ ಗೊತ್ತಾ…?

ಕಳೆದ ಕೆಲದಿನಗಳಿಂದ ದಾಂಡೇಲಿಯಲ್ಲಿ ಹೆಚ್ಚುತ್ತಲಿದ್ದ ಕೊರೊನಾ ಸೋಂಕಿತರ ಸಂಖ್ಯೆಯಿಂದ ಆತಂಕಗೊಂಡಿದ್ದ ದಾಂಡೇಲಿಗರು ಶುಕ್ರವಾರ ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಶುಕ್ರವಾರ ಬಂದ ಕೊರರೊನಾ ಹೆಲ್ತ್‌ ಬುಲೆಟಿನ್‌ ವರದಿಯಲ್ಲಿ ನಗರದ ಟೌನ್‌ಶಿಪ್‌ನ 46 ವರ್ಷದ ಪುರಷನೋರ್ವನಲ್ಲಿ ಮಾತ್ರ ಕೊರೊನಾ ಪಾಸಿಟಿವ್‌ ದೃಢವಾಗಿದೆ.‌ ಉಳಿದಂತೆ ಸೋಂಕಿಗೊಳಗಾಗಿ ಗುಣಮುಖನಾಗಿ ಮನೆ ಸೇರಿರುವ ನ್ಯಾಯವಾದಿಯ […]

ದಾಂಡೇಲಿ

ದಾಂಡೇಲಿಯಲ್ಲಿ ಸೋಮವಾರದಿಂದ ‘ಫುಲ್ ಡೇ ವಾಲೆಂಟರಿ ಲಾಕ್‍ಡೌನ್’: ಮಾರ್ಕೆಟ್‌ಗೆ ಶನಿವಾರ 3 ಗಂಟೆಯೇ ಡೆಡ್‌ಲೈನ್‌

ದಾಂಡೇಲಿ: ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ನಗರಸಭಾ ಸದಸ್ಯರ ಮನವಿಯ ಮೇರೆಗೆ ದಾಂಡೇಲಿಯಲ್ಲಿ ಸೋಮವಾರದಿಂದ ಫುಲ್ ಡೇ ವಾಲೆಂಟರಿ ಲಾಕ್‍ಡೌನ್ ಮಾಡಲಾಗುವುದು ಎಂದು ತಹಶೀಲ್ದಾರ್ ಶೈಲೇಶ ಪರಮಾನಂದ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸುವುದಕ್ಕಾಗಿ ನಗರಸಭೆಯ ಸರ್ವ ಪಕ್ಷಗಳ […]