ದಾಂಡೇಲಿ

ಅಂಬಿಕಾನಗರ ಅರಣ್ಯದಲ್ಲಿ ಕರಡಿ ದಾಳಿ: ಪ್ರಾಣಾಪಾಯದಿಂದ ಪಾರು

ದಾಂಡೇಲಿ: ತಾಲೂಕಿನ ಅಂಬಿಕಾನಗರದ ಅರಣ್ಯ ಪ್ರದೇಶದಲ್ಲಿ ಉರುವಲು ಕಟ್ಟಿಗೆ ತರಲೆಂದು ಕಾಡಿಗೆ ಹೋಗಿದ್ದ ವ್ಯಕ್ತೊಯೋರ್ವನ ಮೇಲೆ ಕರಡಿಗಳು ದಾಳಿ ನಡೆಸಿದ್ದು, ಪ್ರಾಣಾಪಾಯಿಂದ ಪಾರಾಗಿರುವ ವ್ಯಕ್ತಿಯನ್ನು ದಾಂಡೇಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಬಿಕಾನಗರ ಮಾರ್ಕೆಟ್ ಪ್ರದೇಶದ ನಿವಾಸಿ ಮಾದೇವ ಕಳಗೊಳ (40) ಎಂಬ ವ್ಯಕ್ತಿಯೇ ಕರಡಿ ದಾಳಿಗೆ ಒಳಗಾಗಿರುವ ವ್ಯಕ್ತಿಯಾಗಿದ್ದಾನೆ. […]

ಒಡನಾಡಿ ವಿಶೇಷ

ರಾಜಧಾನ್ಯಾಗ ಏನ ಉಳದದೋ… ತಮ್ಮಾ…!!!

ರಾಜಧಾನ್ಯಾಗ ಏನ ಉಳದದೋ ತಮ್ಮಾರಾಜಧಾನ್ಯಾಗ ಉಳಿಯೋ ಅಂತಾದ್ದು ಏನಿದೆಯೊ ತಮ್ಮಾ, ಒಳಗಿನ ಹೊಗಿ ಕೆರೀsತದಹೊರಗಿನ ಉಗಿ ಉರೀsತದಹೋದವ್ರನ್ನಂತೂ ಮರೀsತದಬಂದವ್ರನ್ನೆಲ್ಲಾ ಕರೀsತದಅಪ್ಪು ಹಾಕ್ಕೊಂಡು ಮುರೀsತದಅವುಚಿ ಅವುಚಿ ಮೆರೀsತದ ಬೆಂದ ಕಾಳಾಗಿದ್ರೂsಪ್ಲಾಸ್ಟಿಕ್ದದ ಮೊಳಕಿ ಸಿಗ್ಸಿssಮ್ಯಾಲೊಂದಿಷ್ಟು ಬ್ಯಾಗಡಿ ಸುತ್ತಿಮೇಕಪ್ ಮಾಡಿ ನಿಲ್ಲಿಸಿ ಬಿಟ್ರsಡಿಸ್ಕೌಂಟ್ ಚೀಟೀಗ ಸೇಂಟ್ ಹೊಡದೂsಮಾಲ್ ಮಾಡೀ ಮಾಲ್ ನ್ಯಾಗ ಇಟ್ರss […]

ಒಡನಾಡಿ ವಿಶೇಷ

ಓ ಮನುಜಾ, ಸುಮ್ಮನೆ ಅಲೆಯುವೆ ಏಕೆ

ಓ ಮನುಜಾ…, ಸುಮ್ಮನೆ ಅಲೆಯುವೆ ಏಕೆ  ಮನೆಯಲ್ಲೇ ಇದ್ದು  ನಿನ್ನ ದೇಶಭಕ್ತಿ ತೋರಿಸಬಾರದ್ಯಾಕೆ!! ಈಗಿಲ್ಲ ಮೊದಲಿನಂತೆ ಧಾವಂತದ ಓಟ,ಪ್ರತಿ ಗಳಿಗೆಯೂ ನಮ್ಮವರ ಒಡನಾಟ,ಕಾಣ ಸಿಗುತಿಹುದು ಎಂದೋ ಸೂರ್ಯಾಸ್ತ ,  ಉದಯದ ನೋಟ,ಕಲಿಸ ಹೊರಟಿರಬಹುದೆ ಪ್ರಕೃತಿ ನಾವು ಮರೆತಿಹ ಪರಿಪಾಠ…..!!!! ಬಂದಿರಬಹುದೆ ಕೊರೊನ ಹೆಸರಲಿ ಮಹಾ ಮಾರಿ,ತಿದ್ದಿ ತಿಳಿಸಲು ನಾವು ಮರೆತಿಹ […]

ಒಡನಾಡಿ ವಿಶೇಷ

ಶಿವಲೀಲಾ ಹುಣಸಗಿಯವರ ʼಟಂಕಾʼಗಳು…

ಕಳೆದು ಹೋದೆಗೊತ್ತುಗುರಿಯಿಲ್ಲದ..ಸಮಾಧಿಯಂತೆನಿಟ್ಟುಸಿರುಗಳಲಿಬಿಕ್ಕಳಿಕೆಗಳಲ್ಲಿ. ನಿನ್ನ ಪ್ರೀತಿಸಿಮುದ್ದುಮಾಡಿದ್ದೆ ಬಂತುಮತ್ತಿನಲಂದುಹೊತ್ತಿಲ್ಲದ ಹೊತ್ನಲ್ಲಿಬಿಟ್ಟಕೊಂಡಾತು ಮುತ್ನ ಕರುಳ ಹಿಂಡಿರಕ್ತ ಹರಿಸಿದರುಬಿಡದಾ ನಂಟುಕತ್ತ ನಿವಾಳಿಸಿದೆಗೋರಿಯ ಸುತ್ತಮುತ್ತ. ನನ್ನದೇನಿದೆನಿನ್ನದೆ ಅಂದವನುಜಿಪುಣನಾದಮೊಬೈಲ್ ಕೊಡಿಸಿಲ್ಲಕರೆನ್ಸಿ ಹಾಕಿಸಿಲ್ಲ.. ಮಾತು ಮಾತಿಗೆಬಿಸಿಯುಸಿರು ಮಾಗಿಮೋಡ ಕವಿದುಇರುಳು ಹೊದ್ದಂಗಾತುಮಿಂಚಿನ ದೀಪದಾಂಗ

ವರ್ತಮಾನ

ದಾಂಡೇಲಿಯಲ್ಲಿ ಇಂದು ಮತ್ತೆ ಐದು ಪಾಸಿಟಿವ್

ದಾಂಡೇಲಿಯಲ್ಲಿ ಸೋಮವಾರ ಮತ್ತೆ ಐದು ಜನರಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿರುವ ಮಾಹಿತಿಯಿದೆ. ಇದರಿಂದಾಗಿ ದಾಂಡೇಲಿಯಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 37 ಕ್ಕೆ ಏರಿಕೆಯಾದಂತಾಗಿದೆ. ಸೋಮವಾರ ಬಂದಿರುವ ಮಾಹಿತಿಯಂತೆ ನಗರದ ಹಳಿಯಾಳ ರಸ್ತೆಯ ಅಲೈಡ್ ಏರಿಯಾದ ನಾಲ್ವರು ಹಾಗೂ ಮಾರುತಿ ನಗರದ ಓರ್ವರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇವರಲ್ಲಿ […]