ಉತ್ತರ ಕನ್ನಡ

ಉತ್ತರ ಕನ್ನಡದಲ್ಲಿ ಕೊರೊನಾಕ್ಕೆ ಮೂರು ಬಲಿ!! : ಬುಧವಾರ 23 ಜನರಿಗೆ ಸೋಂಕು…

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಬುಧವಾರ ಎರಡು ಬಲಿಯಾಗಿದೆ. ಮಂಗಳೂರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳ ಮೂಲದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದರೆ, ಯಲ್ಲಾಪುರದಲ್ಲಿ ಕ್ವಾರೆಂಟೈನ್‌ನಲ್ಲಿದ್ದು ಮಂಗಳವಾರ ಸಾವನ್ನಪ್ಪಿದ ಮಹಿಳೆಯ ಗಂಟಲು ದ್ರವದ ವರದಿ ಕೂಡಾ ಪಾಸಿಟಿವ್‌ ಬಂದಿರುವ ಬಗ್ಗೆ ಜಿಲ್ಲಾಡಳಿತ ಖಚಿತ ಪಡಿಸಿದೆ. ಮತ್ತೋರ್ವ ಭಟ್ಕಳದ ವ್ಯಕ್ತಿ ಕೂಡಾ […]

ಒಡನಾಡಿ ವಿಶೇಷ

ಪತ್ರಿಕೆಗಳು; ರೂಪಾಂತರಗಳು ಮತ್ತು ಆವಾಂತರಗಳು

ಇಂದು ವಿಶ್ವವೆಲ್ಲ ‘ಪತ್ರಿಕೆ’ಗಳ ಕುರಿತೇ ‘ದಿನಾಚರಣೆ’ ಆಚರಿಸುತ್ತಿದೆ. ಇಂದು ಕೇವಲ ‘ಪತ್ರಿಕೆ’ ಮಾತ್ರವಲ್ಲದೇ, ಇಂದೇ “ವಿಶ್ವ ವೈದ್ಯ ದಿನಾಚರಣೆ”, ವಿಶ್ವ ಸನದು ಲೆಕ್ಕಿಗರ (ಚಾರ್ಟರ್ಡ ಅಕೌಂಟಟ್ಸ) ದಿನಾಚರಣೆ’ ಹಾಗೂ ‘ಅಂಚೆ ಕಾರ್ಮಿಕರ ದಿನಾಚರಣೆಯೂ ಇದೆ. ಇವೆಲ್ಲವುಗಳಿಗಿಂತ ಮೋಜಿನ ವಿಷಯವೆಂದರೆ ಇಂದು ‘ವಿಶ್ವ ನಗೆಯ ದಿನವೂ ಹೌದು!! ಈ ಎಲ್ಲ […]

ಒಡನಾಡಿ ವಿಶೇಷ

ಜತನದೋತ್ಸವ…

ಪಕ್ಷಿಯಂತೆನೀ ಸುರಿಸುವ ಪ್ರೇಮಾಮೃತವ ಸವಿಯಲು ನಿನ್ನದೇ ಜಪಮಾಲೆನಿನ್ನನುರಾಗದ ಪ್ರೇಮ ಪಲ್ಲವಿಗೆ ಕಂಗಳು ಸುರಿಸಿವೆ ಮುತ್ತಿನ ಹನಿಗಳಕವಿಗಿಂಪು ಮೆಲ್ಲುಸಿರ ಗಾನಗಳು. ಎದೆಯಲಿ ಬಚ್ಚಿಟ್ಟ ಕ್ಷೀರಸಾಗರವಹೀರಲನುವಾದ ಮಾದಕತೆಗಳು ಹೃದಯ ಬಂಧನದ ಕಂಪನವುನಿನ್ನ ಆಗಮನವ ಬಯಸುತಿದೆ ಮಲ್ಲಿಗೆಯ ಸುಗಂಧದ ತಂಗಾಳಿಮೆಲ್ಲಗೆ ತನುವ ತೀಡುತಿಲಿ ಮನದಿಂಗಿತವ ಅರುಹುತಿದೆಮತ್ತೆ ಬಿಸಿಗಾಳಿಯ ಬೆಸುಗೆಯಲಿ ಕನಸೆಲ್ಲ ನನಸಾಗೋ ಹುರುಪುಕಾಮನಬಿಲ್ಲಲಿ ಅವಿತ […]

ಒಡನಾಡಿ ವಿಶೇಷ

ನನ್ನ ಟೈಮ್

ಇವತ್ತೇನಾಯಿತು ನನಗೆನೀನು ದೂರವಾಗಿರುವೆನೀ ಕೊಟ್ಟ ಗಡಿಯಾರ ಕೈ ತಪ್ಪಿದೆಗಡಿಯಾರ ನೆಲಕ್ಕೆ ಬಿದ್ದಾಗ…… ನೀ ಕೈ ತಪ್ಪಿದೆ ಎಂದುಕೊಂಡ ಮನ!‌ ದುಖಿ:ದುಖಿ ಕೇಳುತ್ತಿದೆನನ್ನ ಟೈಮ ಸರಿಯಿಲ್ಲ ಎಂದ ಮನಗಡಿಯಾರ ಚೆಕ್‌ ಎಂದಾಗ ಮನಗಲ್ಲ ಎಂದಿತ್ತು. ಅದರ ನಗು ಮರೆಯಾದಾಗನಿನ್ನ ನೆನಪಾಯಿತು !ಗಡಿಯಾರದ ಬಿರುಕುಗಳುಮನದ ಬಿರುಕುಗಳಾಗಿವೆ. ಪ್ರತಿ ಮುಳ್ಳು ಮನ ಚುಚ್ಚಿದೆ […]