ವರ್ತಮಾನ

ರಕ್ತದಾನಿಗಳ ದಿನದಂದು ಸುಧೀರ್ ಶೆಟ್ಟಿಗೆ ಸನ್ಮಾನ

ಹುಬ್ಬಳ್ಳಿ: ವಿಶ್ವ ರಕ್ತ ಧಾನಿಗಳ ದಿನದ ಅಂಗವಾಗಿ ರಾಷ್ಟ್ರೋತ್ಥಾನ ರಕ್ತ ನಿಧಿಯವರು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾಯಕ್ರಮದಲ್ಲಿ ದಾಂಡೇಲಿಯ ರಕ್ತದಾನ ಶಿಬಿರಗಳ ಸಂಘಟಕ, ರಕ್ತದಾನಿ ಸುಧೀರ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮನಗುಂಡಿ ಬಸವನಾಂದ ಮಹಾ ಮನೆ ಸ್ವಾಮಿಗಳು ಹಾಗೂ ಸಂಘದ ಪ್ರಮುಖರಾದ ಶ್ರೀಧರ ನಾಡಿಗೇರ, ದತ್ತ ಮೂರ್ತಿ ಕುಲಕರ್ಣಿ […]

ಫೀಚರ್

ಹಳಿಯಾಳದಲ್ಲಿ ಮತ್ತೊಂದು ಕೊರೊನಾ: ಎಂಟು ವರ್ಷದ ಬಾಲಕನಲ್ಲಿ ದೃಢಪಟ್ಟ ಸೋಂಕು

ಹಳಿಯಾಳ: ಹಳಿಯಾಳ ತಾಲೂಕಿನಲ್ಲಿ ಗುರುವಾರ ಎಂಟು ವರ್ಷದ ಬಾಲಕನಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಇದರಿಂದಾಗಿ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಆರಕ್ಕೇರಿಂತಾಗಿದೆ. ಇದು ಮಹಾರಾಷ್ಟ್ರ ಸಂಪರ್ಕದ ಸೋಂಕು ಎನ್ನಲಾಗಿದ್ದು, ಪಟ್ಟಣದ ಸಿದ್ದರಾಮೇಶ್ವರ ಗಲ್ಲಿಯ ಬಾಲಕನಾಗಿದ್ದು ಈತನ ತಾಯಿ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೊಳಗಾಗಿ ಕಾರವಾರದ ಕಿಮ್ಸ್‌ ಆಸ್ಪತ್ರೆಯಲ್ಲಿ […]

ಒಡನಾಡಿ ವಿಶೇಷ

ವೈರಲ್ ಆದ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳ ಟಿಕ್‍ಟಾಕ್ ನೃತ್ಯ… ವಿಡಿಯೋ ನೋಡಿ…

ಕೆ.ಎಸ್.ಆರ್.ಟಿ.ಸಿ.ಯ ಚಾಲಕ ಹಾಗೂ ನಿರ್ವಾಹಕಿ ಸೇರಿ ಬಸ್ ನಿಲ್ದಾಣದಲ್ಲಿಯೇ ಮಾಡಿದ ಟಿಕ್ ಟಾಕ್ ನೃತ್ಯ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ದಾಂಡೇಲಿ ಸಾರಿಗೆ ಘಟಕದ ಸಿಬ್ಬಂದಿಗಳಾಗಿರುವ ಇವರು ತಮ್ಮ ಕರ್ತವ್ಯದ ಸಮಯದಲ್ಲಿ ಬಿಡುವಿದ್ದಾಗ ಬಸ್ ನಿಲ್ದಾಣದ ಆವರಣದಲ್ಲಿಯೇ ರವಿಚಂದ್ರನ್ ನಟಿಸಿದ ‘ಪುಟ್ನಂಜ’ ಚಿತ್ರದ ಹಾಡಾದ ‘ಯಾರಿವಳು, […]

ಈ ಕ್ಷಣದ ಸುದ್ದಿ

ಸ್ನೇಹಿತರ ಜಗಳ: ಸಾವಿನಲ್ಲಿ ಅಂತ್ಯ : ಕೊಲೆ ಪ್ರಕರಣ ದಾಖಲು – ಈರ್ವರ ಬಂಧನ

ದಾಂಡೇಲಿ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರೀರ್ವರ ನಡೆದ ಜಗಳ ಸಾವಿನಲ್ಲಿ ಅಂತ್ಯವಾಗಿದ್ದು ಎಂಟು ದಿನಗಳ ನಂತರ ಇದೀಗ ಕೊಲೆ ಪ್ರಕರಣ ದಾಖಾಗಿ, ಇಬ್ಬರು ಬಂಧನಕ್ಕೊಳಗಾಗಿದ್ದಾರೆ. ನಗರದ ಟೌನ್‍ಶಿಪ್‍ನ ದಯಾನಂದ ಒಂಟೆ (27) ಎಂಬಾತನೇ ಹೊಡೆದಾಟದಲ್ಲಿ ಗಾಯಗೊಂಡು ಸಾವ್ನಪ್ಪಿದ (ಕೊಲೆಯಾದ) ವ್ಯಕ್ತಿಯಾಗಿದ್ದಾನೆ. ಪಟೇಲನಗರದ ಶೌಕತ್ ಅಲಿ ಸತ್ತಾರಸಾಬ ಜಮಾದಾರ (25) ಹಾಗೂ […]

ಒಡನಾಡಿ ವಿಶೇಷ

ಲಸಿಕೆ ಬರುವ ತನಕ ನಮ್ಮನ್ನುಕಾಯಬಲ್ಲವು ಮೂಲ ಮೌಲ್ಯ ಗಳು.

‍ಮನುಷ್ಶನೊಳಗೊಂದು ಮಹಾನ್ ಶಕ್ತಿ ಇದೆ. ದಿವ್ಯ ಚೇತನವಿದೆ.ಇದರಿಂದಾಗಿಯೇ ನಾಗರಿಕತೆಯ ಆರಂಭದಿಂದಲೂ  ಪ್ರಕೃತಿಯೊಡನೆ ನಡೆಯುತ್ತಿರವ ಸಂಘರ್ಷದಲ್ಲಿ ಮಾನವ ಗಣನೀಯ ಪ್ರಮಾಣದಲ್ಲಿ ಗೆಲ್ಲುತ್ತಲೇ ನಡೆದಿದ್ದು. ಈ ವಿಜಯದ  ಕಥೆಯೇ ನಾಗರಿಕತೆ. ತನ್ನ ಬುದ್ಧಿಮತ್ತೆ , ಸಾಮರ್ಥ್ಯ, ಕೆಚ್ಚು, ಛಲ ಮುಂತಾದ  ಗುಣಗಳಿಂದಾಗಿಯೇ ಮಾನವ ಲಕಲಕಿಸುವ  ಸಾಮ್ರಾಜ್ಯವನ್ನು  ಕಟ್ಟಿಕೊಂಡಿದ್ದು. ಹಿಮಾಲಯವನ್ನೇರಿದ್ದು.ನದಿಗಳನ್ನು ಕಟ್ಟಿ ಹಾಕಿದ್ದು.ಮಹಾನ್ […]

ಒಡನಾಡಿ ವಿಶೇಷ

ಲಸಿಕೆ ಬರುವ ತನಕ ನಮ್ಮನ್ನುಕಾಯಬಲ್ಲವು ಮೂಲ ಮೌಲ್ಯ ಗಳು.

‍ಮನುಷ್ಶನೊಳಗೊಂದು ಮಹಾನ್ ಶಕ್ತಿ ಇದೆ. ದಿವ್ಯ ಚೇತನವಿದೆ.ಇದರಿಂದಾಗಿಯೇ ನಾಗರಿಕತೆಯ ಆರಂಭದಿಂದಲೂ  ಪ್ರಕೃತಿಯೊಡನೆ ನಡೆಯುತ್ತಿರವ ಸಂಘರ್ಷದಲ್ಲಿ ಮಾನವ ಗಣನೀಯ ಪ್ರಮಾಣದಲ್ಲಿ ಗೆಲ್ಲುತ್ತಲೇ ನಡೆದಿದ್ದು. ಈ ವಿಜಯದ  ಕಥೆಯೇ ನಾಗರಿಕತೆ. ತನ್ನ ಬುದ್ಧಿಮತ್ತೆ , ಸಾಮರ್ಥ್ಯ, ಕೆಚ್ಚು, ಛಲ ಮುಂತಾದ  ಗುಣಗಳಿಂದಾಗಿಯೇ ಮಾನವ ಲಕಲಕಿಸುವ  ಸಾಮ್ರಾಜ್ಯವನ್ನು  ಕಟ್ಟಿಕೊಂಡಿದ್ದು. ಹಿಮಾಲಯವನ್ನೇರಿದ್ದು.ನದಿಗಳನ್ನು ಕಟ್ಟಿ ಹಾಕಿದ್ದು.ಮಹಾನ್ […]

ಉತ್ತರ ಕನ್ನಡ

ಕೊರೊನಾ ಸೋಂಕಿತ ಹಳಿಯಾಳ-ದಾಂಡೇಲಿಯ ಬಾಲಕ-ಬಾಲಕಿ ಕಾರವಾರ ಕಿಮ್ಸ್‌ಗೆ ಶಿಪ್ಟ್

ದಾಂಡೇಲಿ: ಕೋವಿಡ್‌ 19 ಸೋಂಕು ದೃಢವಾದ ದಾಂಡೇಲಿಯ ಒಂಬತ್ತು ವರ್ಷದ ಬಾಲಕಿ ಹಾಗೂ ಹಳಿಯಾಳದ 12 ವರ್ಷದ ಬಾಲಕನನ್ನು ಕಾರವಾರದ ಕಿಮ್ಸ್‌ನ ಕೊರೊನಾ ವಾರ್ಡಗೆ ಸ್ಥಳಾಂತರಿಸಲಾಗಿದೆ. ದಾಂಡೇಲಿಯ ಸೋಂಕಿತ ಈ ಬಾಲಕಿ ಹಳಿಯಾಳ ರಸ್ತೆಯ ಅಲೈಡ್‌ ಏರಿಯಾದ ತನ್ನ ಅಜ್ಜಿ ಮನೆಯಲ್ಲಿ ಹೋಮ್‌ ಕ್ವಾರೆಂಟೈನ್‌ನಲ್ಲಿದ್ದಳು. ಶನಿವಾರ ಈಕೆಯ ಪರೀಕ್ಷಾ […]

ಉತ್ತರ ಕನ್ನಡ

ದಾಂಡೇಲಿ ಕಾರ್ಮಿಕರು, ಬಡಕಾನಶಿರಡಾ ಬಡವರಿಗೆ ಕಿಟ್‌ ವಿತರಿಸಿದ ಎಮ್ಮೆಲ್ಸಿ ಘೋಟ್ನೇಕರ

ದಾಂಡೇಲಿ: ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರವರು ನಗರದ ಕಾಗದ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರಿಗೆ, ಭದ್ರತಾ ಸಿಬ್ಬಂದಿಗಳಿಗೆ ಮತ್ತು ನಗರದ ಬ್ಯೂಟಿಶಿಯನ್ಸ್‍ಗಳಿಗೆ ಹಾಗೂ ಬಡಾ ಕಾನಶಿರಡಾದ ಬಡ ರೈತರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎಲ್.ಘೋಟ್ನೇಕರ ಅವರು ಕೊರೊನಾ ಸಂಕಷ್ಠದಿಂದ ನಮ್ಮ ಕ್ಷೇತ್ರದ ಜನರು ಸಹ […]

ರಾಜಕೀಯ

ಸಾಮಾಜಿಕ ನ್ಯಾಯವೇ ನರೇಂದ್ರ ಮೋದಿಯವರ ಆಡಳಿತದ ಗುರಿ

ದಾಂಡೇಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈದೇಶವಾಸಿಗಳ ಎಲ್ಲ ಸ್ಥರದ ಜನರಿಗೂ ನ್ಯಾಯ ಕೊಡಿಸುವ ಗುರಿಯನ್ನಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರ ಪಲಿತಾಂಶಳನ್ನೂ ಕೂಡಾ ನಾವು ಇಂದು ಕಾಣುತ್ತಿದ್ದೇವೆ. ಈ ದೇಶದ ಜನರೂ ಸಹ ಅವರ ಆಡಳಿತಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ತಿಳಿಸಿದರು. ಚಿಕ್ಕ ಸಮುದಾಯವನ್ನು […]

ಉತ್ತರ ಕನ್ನಡ

ದಾಂಡೇಲಿಯ ಒಂಬತ್ತು ವರ್ಷದ ಮಗುವಿಗೆ ಕೊರೊನಾ…!! ಹಳಿಯಾಳ-ಜೋಯಿಡಾದಲ್ಲಿ ಮತ್ತೆ ಒಂದೊಂದು…

ದಾಂಡೇಲಿ: ದಾಂಡೇಲಿಯ ಒಂಬತ್ತು ವರ್ಷದ ಬಾಲಕಿಯೋರ್ವಳಿಗೆ ಕೋವಿಡ್‌ 19 , ಕೊರೊನಾ ಸೋಂಕು ದೃಡವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶನಿವಾರದ ಬುಲೆಟಿನ್ ಇದನ್ನು ಕಚಿತಪಡಿಸಲಿದ್ದು, ಬಾಲಕಿ ಹಳಿಯಾಳ ರಸ್ತೆಯ ಅಲೈಡ್‌ ಏರಿಯಾದಲ್ಲಿ ಹೋಮ್‌ ಕ್ವಾರೆಂಟೈನ್‌ನಲ್ಲಿದ್ದ ಬಗ್ಗೆ ಮಾಹಿತಿಯಿದೆ. ಈಕೆ ಮುಂಬೈ ರಿಟರ್ನ ಎನ್ನಲಾಗುತ್ತಿದೆ.. ಈಗಾಗಲೇ ದಾಂಡೇಲಿಯಲ್ಲಿ ನಾಲ್ಕು ಸೋಂಕಿನ […]