ಒಡನಾಡಿ ವಿಶೇಷ

ಅಪ್ಪಾ ಅಂದು ನಿನ್ನ ಕಷ್ಟಗಳು ಗೊತ್ತೇ ಆಗಲಿಲ್ಲ…

ನೆನಪಿದೆ ಇನ್ನುವಿಪರೀತ ಆಫಿಸ್ಸಿನ ಒತ್ತಡದ ದಿನಗಳಲ್ಲಿರಾತ್ರಿ ನೀ ತಡವಾಗಿ ಬರುತ್ತಿದ್ದದ್ದು.ನೀ ಬರುವ ಮೊದಲೆ ನಾನು ಮತ್ತು ತಮ್ಮಅರೆ ನಿದ್ರೆಗೆ ಜಾರುತಿದ್ದದ್ದು.ಮಕ್ಕಳ ಊಟವಾಯಿತೆ ಎಂದು ನೀತಲೆ ಸವರಿದ್ದು.ಮತ್ತೆಲ್ಲಿ ಎಚ್ಚರವಾದರೆ ನೀನೆಲ್ಲಿ ಬಯ್ಯುತ್ತಿಯೋಎಂದು ನಾನು ಹೆದರಿದ್ದು. ನೆನಪಿದೆ ಅಪ್ಪ,ಅದೇನೋ ಕೆಟ್ಟ ಕನಸಿಗೆನಿದ್ದೆಯಲ್ಲಿ ನಾ ಹೆದರುತಿದ್ದದ್ದು.ತಕ್ಷಣ ಎಚ್ಚರಗೊಂಡು ನೀಸಂತೈಸಿ ಮಲಗಿಸುತಿದ್ದದು.ಜ್ವರ ಬಂದ ರಾತ್ರಿಗಳಲಲಿ […]

ಒಡನಾಡಿ ವಿಶೇಷ

ಪ್ರೇರಣೆಯ ಬೆಳಕು ಅಪ್ಪ…

ರಾಷ್ಟ್ರೀಯ ತಂದೆಯಂದಿರ ದಿನಾಚರಣೆ ಸಮಿತಿಯ ಪ್ರಕಾರ 1910ರಲ್ಲಿ ವಾಷಿಂಗ್ಟನ್‌ನಲ್ಲಿ ಮೊದಲ ಬಾರಿಗೆ ತಂದೆಯಂದಿರ ದಿನಾಚರಣೆ ಪ್ರಾರಂಭಿಸಿದ್ದು, ಪ್ರತಿವರ್ಷ ಜೂನ್‌ ತಿಂಗಳ ಮೂರನೇ ರವಿವಾರ “ವಿಶ್ವ ಅಪ್ಪಂದಿರ ದಿನ” ಎಂದು ಆಚರಿಸಲಾಗುತ್ತದೆ. ಈ ದಿನ ತಂದೆಯ ತ್ಯಾಗ, ಕುಟುಂಬದ ಸುಖಕ್ಕಾಗಿ ಆತ ಪಡುವ ಕಷ್ಟ ಎಲ್ಲವನ್ನೂ ಸ್ಮರಿಸುತ್ತಾ ಆತನಿಗೆ ಅಭಿನಂದನೆ […]

ಒಡನಾಡಿ ವಿಶೇಷ

ಹೃದಯದುಂಬಿ ಮಾಡುವ ಪ್ರಾರ್ಥನೆಯೂ ಯೋಗ….

ಆತ್ಮ ಮತ್ತು ಪರಮಾತ್ಮನ ಮಧ್ಯೆ ಸಂಪರ್ಕ ಸೇತುವಾಗಿ ಈ ಪ್ರಾರ್ಥನೆ (ಯೋಗ) ಇದೆ. ಆತ್ಮದ ಅಭೀಪ್ಸೆಗಳ ಸ್ಪಂದನವು ನಾದದ ಅಲೆಗಳಾಗಿ ವಿಕಸನಗೊಳ್ಳುವದೇ ಪ್ರಾರ್ಥನಾ ಪಥವಾಗಿದೆ. ಹೀಗಾಗಿ ನಾದದ ಅಲೆಯು ಪ್ರಾರ್ಥನೆಯೂ ಹೌದು. ಕೇವಲ ದುಃಖದಲ್ಲಿದ್ದಾಗ ಮಾತ್ರ ಆರ್ತತೆಯಿಂದ ರಕ್ಷಣೆಗಾಗಿ ಹಂಬಲಿಸಿ ಹಂಬಲಿಸಿ ಮೊರೆಯಿಡುವ ಕೆಲವು ಪ್ರಾರ್ಥನೆಗಳು, ಒಮ್ಮೆ ಆ […]

ಒಡನಾಡಿ ವಿಶೇಷ

ಬೀರಣ್ಣನ ಚುಟುಕು- ಕುಟುಕು…

ಅಧ್ಯಾತ್ಮತತ್ವ-ಪರತತ್ವ ಮೀಮಾಂಸೆ ಅಧ್ಯಾತ್ಮ.ಎಂದು ನುಡಿ ದೆಚ್ಚರಿಸಿತೆನ್ನಂತರಾತ್ಮ.ಇಹ-ಪರದ ಸ್ಥೂಲ-ಸೂಕ್ಷ್ಮಗಳ ಭಾವಾರ್ಥ;ಅರಿಯದೇ ವ್ಯಾಖ್ಯಾನ ಮಾಡುವುದು ವ್ಯರ್ಥ. ಅಧ್ಯಾತ್ಮ.ನಿಲುವಿಗೇ ಜಿಗಿಯಲಾಗದ ಬೆಕ್ಕು ಗಗನಜಿಗಿಯಲೆತ್ನಿಸಿದಂತೆ ನನ್ನೀ ಪ್ರಯತ್ನ.ಅಧ್ಯಾತ್ಮ ವಿಷಯವೇ ಕಬ್ಬಿಣದ ಕಡಲೆ;ಅರ್ಥೈಸಿಕೊಂಡವಗೆ ಬೆಂದ ನೆಲಗಡಲೆ. ಆತ್ಮ-ಪರಮಾತ್ಮ.ಆತ್ಮವೆನ್ನುವುದು ಪರಮಾತ್ಮ ನೊಂದಂಶ,ಪ್ರತಿ ಜೀವಿಯಲ್ಲಿರುವ ಅಮರ ಅವಿನಾಶ.ಅವಗಿಲ್ಲ ಬಾಹ್ಯ ಶಕ್ತಿಗಳಿಂದಪಾಯ,ದೇಹವಳಿದಾಕ್ಷಣಕೆ ಜೀವಾತ್ಮ ಮಾಯ. ಉಪವಾಸ.ವಾರದಲ್ಲೊಂದು ದಿನ ಮಾಡು ಉಪವಾಸ.ಹೊಟ್ಟೆಯೊಳಗಪಚನ […]

ಫೀಚರ್

ಪರಿಸರದ ಹೆಸರಲ್ಲಿ ಹುಬ್ಬಳ್ಳಿ-ಅಂಕೋಲಾ ರೇಲ್ವೆಗೆ ಅಡ್ಡಗಾಲು ಹಾಕುವುದು ಸರಿಯಲ್ಲ: ದೇಶಪಾಂಡೆ

ದಾಂಡೇಲಿ: ಪರಿಸರದ ಸಂರಕ್ಷಣೆ ಆಗಲೇ ಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ ಕೆಲವೊಂದು ಅಭಿವೃದ್ದಿ ಕೆಲಸಗಳ ಸಂದರ್ಭದಲ್ಲಿ ಯಾವುದು ಪ್ರಥಮ ಆಯ್ಕೆ ಎಂಬುದನ್ನೂ ಸಹ ನೋಡಬೇಕಾಗುತ್ತದೆ. ಹಾಗಾಗಿ ಹುಬ್ಬಳ್ಳಿ-ಅಂಕೋಲಾ ರೇಲ್ವೆ ಮಾರ್ಗಕ್ಕೆ ಪರಿಸರದ ಹೆಸರಲ್ಲಿ ಅಡ್ಡಿಗಾಲು ಹಾಕುವುದು ಸರಿಯಲ್ಲ ಎಂದು ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು. […]

ದಾಂಡೇಲಿ

17 ವಿಶೇಷ ಚೇತನರಿಗೆ ಮೂರು ಚಕ್ರದ ಸ್ಕೂಟಿ ವಿತರಿಸಿದ ದೇಶಪಾಂಡೆ

ದಾಂಡೇಲಿ: ನಗರಸಭೆಯ ಎಸ್.ಎಪ್.ಸಿ. ನಿಧಿಯ 24.10 ರ ಅಂಗವಿಕಲರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಸರಿ ಸುಮಾರು 14 ಲಕ್ಷ ರು. ವೆಚ್ಚದಲ್ಲಿ ನಗರದ ಆಯ್ದ 17 ವಿಶೇಷ ಚೇತನರಿಗೆ ನೀಡಲಾದ ಮೂರು ಚಕ್ರಗಳ ಸ್ಕೂಟಿಯನ್ನು ಶಾಸಕ ಆರ್.ವಿ. ದೇಶಪಾಂಡೆಯವರು ಶನಿವಾರ ನಗರಸಭೆ ಆವರಣದಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು […]

ಫೀಚರ್

ಇನ್ನು ಮುಂದೆ ಅಭಿವೃದ್ದಿ ಕೆಲಸಗಳ ಹಿನ್ನೆಡೆಗೆ ಕೊರೊನಾ ಕಾರಣ ನೀಡುವಂತಿಲ್ಲ – ಅಧಿಕಾರಿಗಳಿಗೆ ದೇಶಪಾಂಡೆ ಕಡಕ್ ಎ‌ಚ್ಚರಿಕೆ

ದಾಂಡೇಲಿ: ಕೊವಿಡ್ 19. ಕೊರೊನಾ ಕಾರಣದಿಂದಾಗಿ ಈಗಾಗಲೇ ಮೂರು ತಿಂಗಳು ಅಭಿವೃದ್ದಿ ಕೆಲಸಗಳಲ್ಲಿ ಸಾಕಷ್ಟು ಹಿನ್ನಡೆಯಾಗಿದೆ. ಈಗ ಕೊರೊನಾದ ಮುಂಜಾಗೃತೆಯೊಂದಿಗೆ ನಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗುವುದು ಅನಿವಾರ್ಯ. ಹಾಗಾಗಿ ಇನ್ನು ಮುಂದೆ ಯಾವ ಇಲಾಖೆಯ ಅಧಿಕಾರಿಗಳೂ ಸಹ ಅಭಿವೃದ್ದಿ ಕೆಲಸಗಳ ಹಿನ್ನೆಡೆಗೆ ಕೊರೊನಾ ಕಾರಣವನ್ನು ನೀಡುವಂತಿಲ್ಲ ಎಂದು ಶಾಸಕ […]

ಒಡನಾಡಿ ವಿಶೇಷ

ಅವಳು ಹಚ್ಚಿಟ್ಟ ಹೋದ…..

ಅವಳು ಹಚ್ಚಿಟ್ಟು ಹೋದದೀಪದ ತಂಬೇಳಕಿನಡಿಇಂದಿಗೂ ಕಾದು ಕುಳಿತ್ತಿದ್ದೇನೆಅವಳಿಗಾಗಿಅವಳ ಬರುವಿಕೆಗಾಗಿ….. ಅವಳು ಜೊತೆಗಿಟ್ಟು ಹೋದಹೆಜ್ಜೆ ಗೆಜ್ಜೆಗಳ ನಾದಲೆಗಳಲ್ಲಿಇಂದಿಗೂ ಅಲೆಮಾರಿಯಂತೆ ಅಲೆಯುತ್ತಿದ್ದೇನೆಅವಳಿಗಾಗಿಅವಳ ಅಂತರರುಹುವಿಗಾಗಿ ಅವಳು ಮುತ್ತಿಟ್ಟು ಹೋದನೆನಪುಗಳ ಮೂಟೆ ಹೊತ್ತುಇಂದಿಗೂ ಬಿಡದೆ ಹಿಂಬಾಲಿಸುತ್ತಿದ್ದೇನೆಅವಳಿಗಾಗಿಅವಳ ಸನಿಹಗಾಗಿ….. ಅವಳು ಬಿಟ್ಟು ಹೋದಪಿಸು ನುಡಿಗಳ ತಕ್ಕೆಯೊಳಗೆಇಂದಿಗೂ ಉಸಿರಿಟ್ಟು ಉಸುರುತ್ತಿದ್ದೇನೆಅವಳಿಗಾಗಿಅವಳ ಪ್ರೀತಿಗಾಗಿ…… –ಎನ್.ಎಲ್.ನಾಯ್ಕ ,ದಾಂಡೇಲಿ

ಒಡನಾಡಿ ವಿಶೇಷ

ನಿಗಿಕೆಂಡದ ಒಲೆಯ ಬೆಳಕು ನನ್ನವ್ವ…

ಸಂಜೆಯ ಕರಿ ಚಹಾದ ಘಮಲು ಮೂಗಿಗೆ ಬಡಿಯುತ್ತಲೆ ಎಲ್ಲಿಯೋ ಇದ್ದ ಮನಸು, ದೇಹ ಥಟ್ಟನೆ ಒಲೆ ಮುಂದೆ ಹಾಜರು . ಕಟ್ಟಿಗೆಯ ಒಲೆ ಮೇಲೆ ಕುದಿಯುತ್ತಿದ್ದ ಚಹಾ ಒಂದು ಕ್ಷಣ ಅವ್ವನ ಭೂತ ಭವಿಷ್ಯ ವರ್ತಮಾನ ಬದುಕು ಕಣ್ಣು ಮುಂದೆ ಸಂಜೆಯ ಸಿನೇಮಾದಂತೆ ಚಲಿಸಿ ಬಿಡುತ್ತಿತ್ತು. ಈ ಸಿನಿಮಾ […]

ಫೀಚರ್

ಖಜಾನೆಯಲ್ಲಿ ಗುತ್ತಿಗೆದಾರರ ಬಿಲ್ಲು ಪಾವತಿಸಲು ಅನುಮತಿಸಿ: ಮುಖ್ಯಮಂತ್ರಿಗಳಿಗೆ ಮನವಿ

ದಾಂಡೇಲಿ: ಮಾರ್ಚ ತಿಂಗಳಿಂದ ಇಲ್ಲಿಯವರೆಗೂ ಗುತ್ತಿಗೆದಾರರು ನಿರ್ವಹಿಸಿರುವ ಕಾಮಗಾರಿಗಳ ಬಿಲ್ಲು ಪಾವತಿಯಾಗಿರುವುದಿಲ್ಲ. ನಗರ ಸ್ಥಳೀಯ ಸಂಸ್ಥೆಗಳಲ್ಲಿ, ಲೋಕೋಪಯೋಗಿ, ಜಿಲಾ ್ಲಪಂಚಾಯತ್‍ಗಳಲ್ಲಿ ಹಣವಿದ್ದರೂ ಸರಕಾರದ ಆದೇಶದಂತೆ ಖಜಾನೆಗಳಲ್ಲಿ ಗುತ್ತಿಗೆದಾರರ ಬಿಲ್ಲುಗಳನ್ನು ಪಡೆಯುತ್ತಿಲ್ಲ. ಕಾರಣ ಖಜಾನೆಯಲ್ಲಿ ಗುತ್ತಿಗೆದಾರರ ಬಿಲ್ಲನ್ನು ಪಾವತಿಸಲು ಅನುಮತಿಸಿ ಆದೇಶಿಸಬೇಕೆಂದು ಒತ್ತಾಯಿಸಿ ಕೆನರಾ ಲೋಕೋಯೋಗಿ ಗುತ್ತಿಗೆದಾರರ ಸಂಘದವರು ತಹಶೀಲ್ದಾರರ […]