ಈ ಕ್ಷಣದ ಸುದ್ದಿ

ರಾಜ್ಯದಲ್ಲಿ 11000ಕ್ಕೇರಿದ ಕೊರೊನಾ ಸೋಂಕಿತರು… ಶುಕ್ರವಾರ 10 ಬಲಿ…, 450 ಜನರಿಗೆ ಪಾಸಿಟಿವ್…

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತ ಸಂಖ್ಯೆ 11000ಕ್ಕೇರಿದ್ದು, ಶುಕ್ರವಾರ 10 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 180 ಕ್ಕೆ ಏರಿಕೆಯಾದಂತಾಗಿದೆ. ಕೊರೋನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ಮೂವರು ಸೇರಿದಂತೆ ಒಟ್ಟು 10 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೂ ಬೆಂಗಳೂರಿನಲ್ಲಿ […]

ಒಡನಾಡಿ ವಿಶೇಷ

ಮದಿರಾಲಯದಲ್ಲಿ…

ಎ೦ದೋ ಮಾತು ಬಿಟ್ಟವನು ಅ೦ದುಆಕಸ್ಮಿಕವಾಗಿ ಸಿಕ್ಕ ಮದಿರಾಲಯದಲ್ಲಿ,ಡಿಮ್ ಲೈಟಿನ ಕೆಳಗೆ ಕುಡಿದ ಅಮಲಿನಲಿದ್ವೇಷವೆಲ್ಲಾ ಮರೆತುಹೋಯಿತು ಅ೦ದುಮದಿರಾಲಯದಲ್ಲಿ ಬದುಕಿನ ದಾರಿಯಲ್ಲಿ ಮುಳ್ಳು ಬೇಲಿಗಳೇನೆಟ್ಟಿದರು ನನ್ನವರು,ನಿನಗೆ ನಾವು ನಮಗೆ ನೀನು ಹೇಳುಯಾರು ಅವರು ಎ೦ದರು ಕುಡುಕರುಬಿಯರಿನ ಬಾಟಲಿ ಒಡೆದುಕೆ೦ಡಕಾರಿದರು ಮದಿರಾಲಯದಲ್ಲಿ ಮಾತು ಮಾತಿಗೂ ಸಿಡಿಯಬೇಡಿಅವನೆ೦ದೂ ಸತ್ಯ ಹೇಳಲಿಲ್ಲವೆ೦ದು,ಸುಳ್ಳಿನ ಸಾಮ್ರಾಜ್ಯದಲ್ಲಿಬದುಕಿಕೊ೦ಡವನಿಗೆ ಸತ್ಯವನ್ನು ಬಿಟ್ಟುಬೇರೇನೂ […]

ಒಡನಾಡಿ ವಿಶೇಷ

ಮಹಾಕಾಳಿಯ ಪದದ ಅಬ್ಬರಗಳು- ವಿಕಾಸದ ಮುನ್ನುಡಿ…

ಮಹಾಕಾಳಿಯ ಪದದ ಅಬ್ಬರಗಳು ಪರಾಕಾಷ್ಠೆಯನ್ನು ತಳೆದಿರುವ ದಾರುಣದ ಘಟನೆಗೆ ಈ ಅವಧಿ ತಲ್ಲಣಗೊಳ್ಳುತ್ತಿದೆ. ಇಡೀ ಜಗತ್ತಿನ ಮಾನವ ಕುಲದ ಜೀವನವೇ ಅಲ್ಲೋಲ-ಕಲ್ಲೋಲಗೊಂಡಿದೆ. ಭರವಸೆಯ ಕಿರಣ ಯಾವ ಬದಿಯಿಂದ ಬರುವದು ಎನ್ನುವದರ ಬಗೆಗೂ ಸಂಕೇತಗಳು ಕಾಣದಂತಹ ಹತಾಶ ಸ್ಥಿತಿ ತುಂಬಿಕೊಂಡಿದೆ. ಕಂಕಾಳಿಯ ಈ ಪದದ ಅಪ್ಪಳಿಸುವಿಕೆಗಳಿಂದಾಗಿ ಪ್ರಳಯವೇ ಸಂಭವಿಸುತ್ತಿದೆಯೇನೋ ಎನ್ನುವ […]