ಒಡನಾಡಿ ವಿಶೇಷ

ಲಸಿಕೆ ಬರುವ ತನಕ ನಮ್ಮನ್ನುಕಾಯಬಲ್ಲವು ಮೂಲ ಮೌಲ್ಯ ಗಳು.

‍ಮನುಷ್ಶನೊಳಗೊಂದು ಮಹಾನ್ ಶಕ್ತಿ ಇದೆ. ದಿವ್ಯ ಚೇತನವಿದೆ.ಇದರಿಂದಾಗಿಯೇ ನಾಗರಿಕತೆಯ ಆರಂಭದಿಂದಲೂ  ಪ್ರಕೃತಿಯೊಡನೆ ನಡೆಯುತ್ತಿರವ ಸಂಘರ್ಷದಲ್ಲಿ ಮಾನವ ಗಣನೀಯ ಪ್ರಮಾಣದಲ್ಲಿ ಗೆಲ್ಲುತ್ತಲೇ ನಡೆದಿದ್ದು. ಈ ವಿಜಯದ  ಕಥೆಯೇ ನಾಗರಿಕತೆ. ತನ್ನ ಬುದ್ಧಿಮತ್ತೆ , ಸಾಮರ್ಥ್ಯ, ಕೆಚ್ಚು, ಛಲ ಮುಂತಾದ  ಗುಣಗಳಿಂದಾಗಿಯೇ ಮಾನವ ಲಕಲಕಿಸುವ  ಸಾಮ್ರಾಜ್ಯವನ್ನು  ಕಟ್ಟಿಕೊಂಡಿದ್ದು. ಹಿಮಾಲಯವನ್ನೇರಿದ್ದು.ನದಿಗಳನ್ನು ಕಟ್ಟಿ ಹಾಕಿದ್ದು.ಮಹಾನ್ […]

ಒಡನಾಡಿ ವಿಶೇಷ

ಲಸಿಕೆ ಬರುವ ತನಕ ನಮ್ಮನ್ನುಕಾಯಬಲ್ಲವು ಮೂಲ ಮೌಲ್ಯ ಗಳು.

‍ಮನುಷ್ಶನೊಳಗೊಂದು ಮಹಾನ್ ಶಕ್ತಿ ಇದೆ. ದಿವ್ಯ ಚೇತನವಿದೆ.ಇದರಿಂದಾಗಿಯೇ ನಾಗರಿಕತೆಯ ಆರಂಭದಿಂದಲೂ  ಪ್ರಕೃತಿಯೊಡನೆ ನಡೆಯುತ್ತಿರವ ಸಂಘರ್ಷದಲ್ಲಿ ಮಾನವ ಗಣನೀಯ ಪ್ರಮಾಣದಲ್ಲಿ ಗೆಲ್ಲುತ್ತಲೇ ನಡೆದಿದ್ದು. ಈ ವಿಜಯದ  ಕಥೆಯೇ ನಾಗರಿಕತೆ. ತನ್ನ ಬುದ್ಧಿಮತ್ತೆ , ಸಾಮರ್ಥ್ಯ, ಕೆಚ್ಚು, ಛಲ ಮುಂತಾದ  ಗುಣಗಳಿಂದಾಗಿಯೇ ಮಾನವ ಲಕಲಕಿಸುವ  ಸಾಮ್ರಾಜ್ಯವನ್ನು  ಕಟ್ಟಿಕೊಂಡಿದ್ದು. ಹಿಮಾಲಯವನ್ನೇರಿದ್ದು.ನದಿಗಳನ್ನು ಕಟ್ಟಿ ಹಾಕಿದ್ದು.ಮಹಾನ್ […]

ಉತ್ತರ ಕನ್ನಡ

ಕೊರೊನಾ ಸೋಂಕಿತ ಹಳಿಯಾಳ-ದಾಂಡೇಲಿಯ ಬಾಲಕ-ಬಾಲಕಿ ಕಾರವಾರ ಕಿಮ್ಸ್‌ಗೆ ಶಿಪ್ಟ್

ದಾಂಡೇಲಿ: ಕೋವಿಡ್‌ 19 ಸೋಂಕು ದೃಢವಾದ ದಾಂಡೇಲಿಯ ಒಂಬತ್ತು ವರ್ಷದ ಬಾಲಕಿ ಹಾಗೂ ಹಳಿಯಾಳದ 12 ವರ್ಷದ ಬಾಲಕನನ್ನು ಕಾರವಾರದ ಕಿಮ್ಸ್‌ನ ಕೊರೊನಾ ವಾರ್ಡಗೆ ಸ್ಥಳಾಂತರಿಸಲಾಗಿದೆ. ದಾಂಡೇಲಿಯ ಸೋಂಕಿತ ಈ ಬಾಲಕಿ ಹಳಿಯಾಳ ರಸ್ತೆಯ ಅಲೈಡ್‌ ಏರಿಯಾದ ತನ್ನ ಅಜ್ಜಿ ಮನೆಯಲ್ಲಿ ಹೋಮ್‌ ಕ್ವಾರೆಂಟೈನ್‌ನಲ್ಲಿದ್ದಳು. ಶನಿವಾರ ಈಕೆಯ ಪರೀಕ್ಷಾ […]

ಉತ್ತರ ಕನ್ನಡ

ದಾಂಡೇಲಿ ಕಾರ್ಮಿಕರು, ಬಡಕಾನಶಿರಡಾ ಬಡವರಿಗೆ ಕಿಟ್‌ ವಿತರಿಸಿದ ಎಮ್ಮೆಲ್ಸಿ ಘೋಟ್ನೇಕರ

ದಾಂಡೇಲಿ: ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರವರು ನಗರದ ಕಾಗದ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರಿಗೆ, ಭದ್ರತಾ ಸಿಬ್ಬಂದಿಗಳಿಗೆ ಮತ್ತು ನಗರದ ಬ್ಯೂಟಿಶಿಯನ್ಸ್‍ಗಳಿಗೆ ಹಾಗೂ ಬಡಾ ಕಾನಶಿರಡಾದ ಬಡ ರೈತರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎಲ್.ಘೋಟ್ನೇಕರ ಅವರು ಕೊರೊನಾ ಸಂಕಷ್ಠದಿಂದ ನಮ್ಮ ಕ್ಷೇತ್ರದ ಜನರು ಸಹ […]

ರಾಜಕೀಯ

ಸಾಮಾಜಿಕ ನ್ಯಾಯವೇ ನರೇಂದ್ರ ಮೋದಿಯವರ ಆಡಳಿತದ ಗುರಿ

ದಾಂಡೇಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈದೇಶವಾಸಿಗಳ ಎಲ್ಲ ಸ್ಥರದ ಜನರಿಗೂ ನ್ಯಾಯ ಕೊಡಿಸುವ ಗುರಿಯನ್ನಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರ ಪಲಿತಾಂಶಳನ್ನೂ ಕೂಡಾ ನಾವು ಇಂದು ಕಾಣುತ್ತಿದ್ದೇವೆ. ಈ ದೇಶದ ಜನರೂ ಸಹ ಅವರ ಆಡಳಿತಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ತಿಳಿಸಿದರು. ಚಿಕ್ಕ ಸಮುದಾಯವನ್ನು […]

ಉತ್ತರ ಕನ್ನಡ

ದಾಂಡೇಲಿಯ ಒಂಬತ್ತು ವರ್ಷದ ಮಗುವಿಗೆ ಕೊರೊನಾ…!! ಹಳಿಯಾಳ-ಜೋಯಿಡಾದಲ್ಲಿ ಮತ್ತೆ ಒಂದೊಂದು…

ದಾಂಡೇಲಿ: ದಾಂಡೇಲಿಯ ಒಂಬತ್ತು ವರ್ಷದ ಬಾಲಕಿಯೋರ್ವಳಿಗೆ ಕೋವಿಡ್‌ 19 , ಕೊರೊನಾ ಸೋಂಕು ದೃಡವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶನಿವಾರದ ಬುಲೆಟಿನ್ ಇದನ್ನು ಕಚಿತಪಡಿಸಲಿದ್ದು, ಬಾಲಕಿ ಹಳಿಯಾಳ ರಸ್ತೆಯ ಅಲೈಡ್‌ ಏರಿಯಾದಲ್ಲಿ ಹೋಮ್‌ ಕ್ವಾರೆಂಟೈನ್‌ನಲ್ಲಿದ್ದ ಬಗ್ಗೆ ಮಾಹಿತಿಯಿದೆ. ಈಕೆ ಮುಂಬೈ ರಿಟರ್ನ ಎನ್ನಲಾಗುತ್ತಿದೆ.. ಈಗಾಗಲೇ ದಾಂಡೇಲಿಯಲ್ಲಿ ನಾಲ್ಕು ಸೋಂಕಿನ […]

ಒಡನಾಡಿ ವಿಶೇಷ

ಕೆರೆ ಹೂಳೆತ್ತಲಿಲ್ಲ, ಜಲ ಕ್ಷಾಮತೋರಲಿಲ್ಲ… ಅದೇನು ಕೊರೊನಾ ಕರಾಮತ್ತೋ…!

ಭೂಮಿಯ ಅಂತರ್ಜಲ ಹೆಚ್ಚಿಸಲು ಈ ಕೆರೆಗಳನ್ನು ಹೂಳೆತ್ತಬೇಕು ಎಂಬುದು ವೈಜ್ಞಾನಿಕ ವಿಚಾರ. ಆದರೆ ಈ ಬಾರಿಯ ಬೇಸಿಗೆಯಲ್ಲಿ ಈ ಅಂತರ್ಜದ ಸಮಸ್ಯೆಯೇ ಆಗದಿರುವುದು ವಿಜ್ಞಾನಕ್ಕೊಂದು ಸವಾಲು ಎನ್ನಬಹುದಾಗಿದೆ. ಪ್ರತೀ ಬೇಸಿಗೆ ಬಂದಾಗ ಜಲಕ್ಷಾಮದ್ದೇ ಸುದ್ದಿಯಾಗುತ್ತಿತ್ತು. ದಾಂಡೇಲಿ, ಹಳಿಯಾಳದ ಗ್ರಾಮೀಣ ಭಾಗಗಳು ಕೃಷಿಯನ್ನೇ ನೆಚ್ಚಿಕೊಂಡಿವೆ. ಇಲ್ಲಿ ಭೂಮಿ ಹದಕ್ಕೆ ನೀರು […]